ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮೆಂತ್ಯ ಕಾಳುವಿನಲ್ಲಿ ಅಡಗಿದೆ..!

09:15 AM Jan 19, 2024 IST | Bcsuddi
Advertisement

•ಬೆಲ್ಲ ಸೇರಿಸಿದ ಮೆಂತ್ಯ ಕಷಾಯ ಕುಡಿದರೆ ನೆಗಡಿ ಕೆಮ್ಮು ಶೀತ ನಿವಾರಣೆಯಾಗುತ್ತದೆ

Advertisement

• ಮೆಂತ್ಯ ಕಾಳಿನ ಕಷಾಯದಿಂದ ಮಲಬದ್ಧತೆ ಹತೋಟಿಗೆ ಬರುತ್ತದೆ.

• ಇದು ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆ ಮಾಡುತ್ತದೆ

•ಹೃದಯ ಸಂಬಂಧಿತ ಸಮಸ್ಯೆಗೆ ರಕ್ಷಣೆ ಜೊತೆ ರಕ್ತದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನು ನಿಯಂತ್ರಣದಲ್ಲಿ ಇಡುತ್ತದೆ.

• ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಸಕ್ಕರೆ ಬೆರೆಸಿದ ಮೆಂತ್ಯ ಕಷಾಯ ಕುಡಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

Advertisement
Next Article