For the best experience, open
https://m.bcsuddi.com
on your mobile browser.
Advertisement

ಮೆಂತ್ಯ ಕಾಳುವಿನಲ್ಲಿ ಅಡಗಿದೆ..!

09:15 AM Jan 19, 2024 IST | Bcsuddi
ಮೆಂತ್ಯ ಕಾಳುವಿನಲ್ಲಿ ಅಡಗಿದೆ
Advertisement

•ಬೆಲ್ಲ ಸೇರಿಸಿದ ಮೆಂತ್ಯ ಕಷಾಯ ಕುಡಿದರೆ ನೆಗಡಿ ಕೆಮ್ಮು ಶೀತ ನಿವಾರಣೆಯಾಗುತ್ತದೆ

• ಮೆಂತ್ಯ ಕಾಳಿನ ಕಷಾಯದಿಂದ ಮಲಬದ್ಧತೆ ಹತೋಟಿಗೆ ಬರುತ್ತದೆ.

• ಇದು ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆ ಮಾಡುತ್ತದೆ

Advertisement

•ಹೃದಯ ಸಂಬಂಧಿತ ಸಮಸ್ಯೆಗೆ ರಕ್ಷಣೆ ಜೊತೆ ರಕ್ತದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನು ನಿಯಂತ್ರಣದಲ್ಲಿ ಇಡುತ್ತದೆ.

• ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಸಕ್ಕರೆ ಬೆರೆಸಿದ ಮೆಂತ್ಯ ಕಷಾಯ ಕುಡಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

Author Image

Advertisement