ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ದಸರಾ ಆಚರಣೆ: ಆಹ್ವಾನ ಪತ್ರಿಕೆ ಬಿಡುಗಡೆ.!

07:41 AM Oct 09, 2023 IST | Bcsuddi
Advertisement

 

Advertisement

ಮೈಸೂರು: ನಾಡಹಬ್ಬ ದಸರಾ ಆಚರಣೆಯ ಆಹ್ವಾನ ಪತ್ರಿಕೆಯನ್ನು ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಇದರಲ್ಲಿ ಸಿಎಂ ಸಿದ್ದರಾಮಯ್ಯನವರು, 'ಈ ವರ್ಷ ಸಾಂಪ್ರದಾಯಿಕವಾಗಿ ನಾಡಹಬ್ಬವನ್ನು ಆಚರಿಸುತ್ತಿದ್ದು, ನಾಡಿನ ಎಲ್ಲಾ ಕೆಡಕುಗಳಿಂದ ಚಾಮುಂಡೇಶ್ವರಿ ತಾಯಿ ಕರ್ನಾಟಕವನ್ನು ಮುಕ್ತಗೊಳಿಸಲಿ. ಅಲ್ಲದೆ ತಾಯಿಯ ಆಶೀರ್ವಾದ ರಾಜ್ಯದ ಎಲ್ಲಾ ಜನರ ಮೇಲಿರಲಿ' ಎಂದು ಶುಭಕೋರಿದ್ದಾರೆ.  ಅ.೧೫ರಂದು ಸಂಗೀತ ನಿರ್ದೇಶಕ ಹಂಸಲೇಖ ಅವರು ದಸರಾವನ್ನು ಉದ್ಘಾಟನೆ ಮಾಡಲಿದ್ದಾರೆ.

Tags :
ದಸರಾ ಆಚರಣೆ: ಆಹ್ವಾನ ಪತ್ರಿಕೆ ಬಿಡುಗಡೆ.!
Advertisement
Next Article