ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಈ ಒಂದು ತಾಂತ್ರಿಕ ದೈವಶಕ್ತಿ ಇರುವಂತಹ ಅಷ್ಟದಿಗ್ಬಂದನಾ ಚಕ್ರವನ್ನು ಮನೆಯಲ್ಲಿದ್ದರೆ ಮಾಟ ಮಂತ್ರ ವಾಮಾಚಾರ ಕೃತಿಮ ದೋಷಗಳನ್ನು ಪರಿಹಾರ ಮಾಡಬಹುದು!

07:34 AM Dec 01, 2023 IST | Bcsuddi
Advertisement

 

Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮಾಟಮಂತ್ರದ ಪ್ರಯೋಗದಿಂದ ಯಾವಾಗಲೂ ಕಿರಿಕಿರಿ ಯಾಗುತ್ತಿದ್ದರೆ ಅಥವಾ ಆರೋಗ್ಯದ ಸಮಸ್ಯೆ ಕಾಡುತ್ತಿದ್ದರೆ ಅಥವಾ ಹಣಕಾಸಿನ ಸಮಸ್ಯೆ ಕಾಡುತ್ತಿದ್ದರೆ ಇದರಿಂದ ಹೊರಬರಲು ಅತಿ ಸುಲಭವಾದ ಪರಿಹಾರ ಮಾರ್ಗವಿದೆ. ಹಾಗಾದರೆ ಯಾವ ಪರಿಹಾರವನ್ನು ಮಾಡಿದರೆ ದುಷ್ಟಶಕ್ತಿಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದುರ್ಗಾ ದಿಗ್ಬಂಧನ ಯಂತ್ರವನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದರಿಂದ ಮಾಟ-ಮಂತ್ರ ವಾಮಾಚಾರ, ದುಷ್ಟ ಶಕ್ತಿಗಳಿಂದ ಮುಕ್ತಿಯನ್ನು ಹೊಂದಬಹುದು. ದುರ್ಗಾ ಯಂತ್ರವನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದಕ್ಕೆ ಕೆಲವೊಂದು ನಿಯಮಗಳಿವೆ. ಮೊದಲಿಗೆ ಒಂದು ತಟ್ಟೆಯಲ್ಲಿ ಮೂರು ಬೊಗಸೆ ಅಕ್ಕಿಯನ್ನು ಹಾಕಿ ಅದರ ಮೇಲೆ ಯಂತ್ರವನ್ನು ಇಡಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಯಂತ್ರವನ್ನು ಇಟ್ಟ ನಂತರ ಸುತ್ತಲೂ ಅರಿಶಿನ-ಕುಂಕುಮವನ್ನು ಹಾಕಬೇಕು ಹಾಗೂ ಬೇವಿನ ಎಣ್ಣೆಯಿಂದ ದೀಪವನ್ನು ಹಚ್ಚಬೇಕು. ತಟ್ಟೆಯಲ್ಲಿರುವ ಅಕ್ಕಿಯನ್ನು ಪ್ರತಿ ಶುಕ್ರವಾರ ದಿನದಂದು ಬದಲಾಯಿಸಬೇಕು. ಹೊಸ ಅಕ್ಕಿಯನ್ನು ತಟ್ಟೆಯಲ್ಲಿ ಹಾಕಿದ ಮೇಲೆ ಹಳೆಯದಾದ ಅಕ್ಕಿಯನ್ನು ಮನೆಯಲ್ಲಿ ಯಾವ ವ್ಯಕ್ತಿ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅವರಿಗೆ ಆಹಾರದ ರೂಪದಲ್ಲಿ ನೀಡಬೇಕು.

ಇದಾದ ನಂತರ ಎಡಮುರಿ ಬಲಮುರಿ ಎಂಬ ವಸ್ತು ಸಿಗುತ್ತದೆ ಹಾಗೂ ರಕ್ತಾಕ್ಷಿ, ಮರಳು ಮಾತಂಗಿ ಎಂಬ ವಸ್ತು ಗ್ರಂತಿಕೆ ಅಂಗಡಿಯಲ್ಲಿ ಸಿಗುತ್ತದೆ. ಮನೆಯಲ್ಲಿ ಯಾರಿಗೆ ತೊಂದರೆಯಾಗುತ್ತಿದೆಯೋ ಅವರಿಗೆ ಬಿಳಿ ಸಾಸಿವೆಯ ಜೊತೆಗೆ ಉಪ್ಪನ್ನು ಹಾಕಿ ಗ್ರಂತಿಕೆ ಅಂಗಡಿಯಿಂದ ತಂದ ಮೂರು ವಸ್ತುವನ್ನು ಇಟ್ಟು ಮೂರು ಸಾರಿ ಮುಖದಿಂದ ಇಳಿಯನ್ನು ತೆಗೆದು ಅವರೆದುರು ಸುಡಬೇಕು. ಈ ರೀತಿ ಸುಟ್ಟ ನಂತರ ಆ ವ್ಯಕ್ತಿಯು ಅದು ಸಂಪೂರ್ಣವಾಗಿ ಸುಡುವತನಕ ನೋಡುತ್ತಿರಬೇಕು.

ಈ ರೀತಿಯಾಗಿ ಮಾಡುವುದರಿಂದ ಮಾಟ-ಮಂತ್ರ ಪ್ರಯೋಗವಾಗಿ ಆರ್ಥಿಕ ಸಮಸ್ಯೆ, ಆರೋಗ್ಯದಲ್ಲಿ ಸಮಸ್ಯೆ, ದುಷ್ಟಶಕ್ತಿಗಳಿಂದ ಸಂಕಷ್ಟವನ್ನು ಅನುಭವಿಸುತ್ತಿದ್ದರೆ ಪರಿಹಾರವಾಗುವುದು ಖಚಿತ

ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Tags :
ಈ ಒಂದು ತಾಂತ್ರಿಕ ದೈವಶಕ್ತಿ ಇರುವಂತಹ ಅಷ್ಟದಿಗ್ಬಂದನಾ ಚಕ್ರವನ್ನು ಮನೆಯಲ್ಲಿದ್ದರೆ ಮಾಟ ಮಂತ್ರ ವಾಮಾಚಾರ ಕೃತಿಮ ದೋಷಗಳನ್ನು ಪರಿಹಾರ ಮಾಡಬಹುದು!
Advertisement
Next Article