For the best experience, open
https://m.bcsuddi.com
on your mobile browser.
Advertisement

ಈ ಬಾರಿ ತರಳಬಾಳು ಹುಣ್ಣಿಮೆ ಭರಮಸಾಗರದಲ್ಲಿ: ಸಿರಿಗೆರೆ ಶ್ರೀ

08:17 AM Oct 14, 2024 IST | BC Suddi
ಈ ಬಾರಿ ತರಳಬಾಳು ಹುಣ್ಣಿಮೆ ಭರಮಸಾಗರದಲ್ಲಿ  ಸಿರಿಗೆರೆ ಶ್ರೀ
Advertisement

ಚಿತ್ರದುರ್ಗ : ಈ ಬಾರಿ ತರಳಬಾಳು ಹುಣ್ಣಿಮೆ ಭರಮಸಾಗರದಲ್ಲಿ ನಡೆಯಲಿದೆ ಎಂದು ಸಿರಿಗೆರ ಶ್ರೀ ಗಳು ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷ ನಡೆಯಬೇಕಾಗಿದ್ದ ಹುಣ್ಣಿಮೆ ಕಾರ್ಯಕ್ರಮ ಬರ ಇದ್ದಕಾರಣಕ್ಕೆ ಮುಂದೂಡಲ್ಪಟ್ಟಿತ್ತು ಹಾಗಾಗಿ ಈ ಬಾರಿ ಪೂರ್ವ ನಿಗದಿಯಂತೆ 2024ರ ಫೆಬ್ರುವರಿಯಲ್ಲಿ ನಡೆಯ ಬೇಕಿದ್ದ ತರಳಬಾಳು ಹುಣಿಮೆ 2025 ರ ತರಳಬಾಳು ಹುಣ್ಣಿಮೆ ಉತ್ಸವ ಭರಮಸಾಗರದಲ್ಲಿ ನಡೆಯಲಿದೆ.

ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಹಾ ಮಂಟಪ ನಿರ್ಮಾಣಕ್ಕೆ ಅಗತ್ಯವಾದ ಜಾಗವನ್ನು ಭಾನುವಾರ ಭರ ಪರಿಶೀಲಿಸಿದರು. ಬಳಿಕ ಹುಣ್ಣಿಮೆ  ಕಾರ್ಯಕ್ರಮ ಭರಮಸಾಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ-48ಕ್ಕೆ ಹೊಂದಿ ಕೊಂಡಿರುವ ಅಂದಾಜು 200 ಎಕರೆ ಪ್ರದೇಶವು ಹುಣ್ಣಿಮೆ ಆಚರಣೆಗೆ ಸೂಕ್ತವೆಂದು ನಿರ್ಣಯಿಸಲಾಯಿತು.

Advertisement

Tags :
Author Image

Advertisement