ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

HDK, ಯತ್ನಾಳ್, ಅಶ್ವತ್ಥ ನಾರಾಯಣಗೆ ಬಿಗ್ ಶಾಕ್!

07:51 AM Dec 27, 2023 IST | Bcsuddi
Advertisement

 

Advertisement

ಬೆಂಗಳೂರು: PSI ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ H.D.ಕುಮಾರಸ್ವಾಮಿ, ಬಸನಗೌಡ ಪಾಟೀಲ್ ಯತ್ನಾಳ್, ಧಡೇಸುಗೂರು ಬಸವರಾಜ್‌, ಹಾಗೂ ಮಾಜಿ ಡಿಸಿಎಂ ಅಶ್ವತ್ಥ ನಾರಾಯಣಗೆ ಬಿಗ್ ಶಾಕ್ ಎದುರಾಗಿದೆ.

ಈ ಪ್ರಕರಣದ ಬಗ್ಗೆ ನ್ಯಾ.ವೀರಪ್ಪ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿ ಮಾಡಿದ್ದು, ಕೂಡಲೇ ಸಾಕ್ಷ್ಯಾಧಾರಗಳಿದ್ದರೆ ನೀಡುವಂತೆ ಸೂಚಿಸಿದೆ. 545 PSI ಅಕ್ರಮ ನೇಮಕಾತಿಯ ಬಗ್ಗೆ ದಾಖಲಾತಿಗಳಿವೆ ಎಂದು ಈ ನಾಲ್ವರು ಹಿಂದೆ ಹೇಳಿಕೆ ನೀಡಿರುವ ಹೇಳಿಕೆಯ ಆಧಾರವನ್ನು ಇಟ್ಟುಕೊಂಡು  ನ್ಯಾ.ವೀರಪ್ಪ ತಂಡ ಸಮೆನ್ಸ್ ಜಾರಿ ಮಾಡಲಾಗಿದೆಯಂತೆ.!

Tags :
HDKಅಶ್ವತ್ಥ ನಾರಾಯಣಗೆ ಬಿಗ್ ಶಾಕ್!ಯತ್ನಾಳ್
Advertisement
Next Article