ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ED ದಾಳಿಗೂ ಚುನಾವಣಾ ದೇಣಿಗೆಗೂ ಯಾವುದೇ ಸಂಬಂಧವಿಲ್ಲ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

11:19 AM Mar 16, 2024 IST | Bcsuddi
Advertisement

 

Advertisement

 

ದೆಹಲಿ: ಖಾಸಗಿ ಕಂಪನಿಗಳು ಆಡಳಿತ ಪಕ್ಷಕ್ಕೆ ದೇಣಿಗೆ ನೀಡುವ ಮೂಲಕ ಲಾಭ ಮಾಡಿಕೊಳ್ಳುತ್ತಿವೆ ಎಂಬ ಆರೋಪವನ್ನು ಕೇಂದ್ರ ಸಚಿವೆ ನಿರ್ಮಲಾ ತಳ್ಳಿ ಹಾಕಿದ್ದಾರೆ.

 

ಇಡಿ ದಾಳಿಗೂ ದೇಣಿಗೆಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಎಲ್ಲಾ ಬಾಂಡ್‌ಗಳು ಬಿಜೆಪಿಗೆ ಹೋಗಿಲ್ಲ ಪ್ರಾದೇಶಿಕ ಪಕ್ಷಗಳಿಗೂ ಬಾಂಡ್‌ಗಳು ಬಂದಿವೆ. ಕಂಪನಿಗಳ ಮೇಲೆ ಇಡಿ ದಾಳಿಗಳು ನಡೆದವು ಮತ್ತು ಕಂಪನಿಗಳು ತಮ್ಮ ಲಾಭಕ್ಕಾಗಿ ರಾಜಕೀಯ ಪಕ್ಷಗಳಿಗೆ ಹಣವನ್ನು ದಾನ ಮಾಡಿದರು ಎಂಬುದು ಕೇವಲ ಊಹಾಪೋಹ ಎಂದು ಹೇಳಿದ್ದಾರೆ.

Tags :
ED ದಾಳಿಗೂ ಚುನಾವಣಾ ದೇಣಿಗೆಗೂ ಯಾವುದೇ ಸಂಬಂಧವಿಲ್ಲ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
Advertisement
Next Article