For the best experience, open
https://m.bcsuddi.com
on your mobile browser.
Advertisement

DK ಬ್ರದರ್ಸ್ ಸತ್ತವನ ಹತ್ರ ಹೆಬ್ಬೆಟ್ಟು ಒತ್ತುಸ್ಕೊಂಡಿದ್ದು ಗೊತ್ತಿದ್ಯಾ : ಗುಡುಗಿದ ಕುಮಾರಸ್ವಾಮಿ

03:01 PM Sep 21, 2024 IST | BC Suddi
dk ಬ್ರದರ್ಸ್ ಸತ್ತವನ ಹತ್ರ ಹೆಬ್ಬೆಟ್ಟು ಒತ್ತುಸ್ಕೊಂಡಿದ್ದು ಗೊತ್ತಿದ್ಯಾ   ಗುಡುಗಿದ ಕುಮಾರಸ್ವಾಮಿ
Advertisement

ಚನ್ನಪಟ್ಟಣ ಉಪ ಚುನಾವಣೆಯ ಘೋಷಣೆಗೂ ಮುನ್ನದೇ ಡಿಕೆ ಸಹೋದರರು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದ್ದಾರೆ. ಒಂದು ಕಡೆಯಲ್ಲಿ ಟಿಕೆಟ್‌ ಯಾರಿಗೆ ಎಂಬ ಗೊಂದಲದಲ್ಲಿ ದೋಸ್ತಿಗಳು ಇದ್ದರೆ, ಮತ್ತೊಂಡು ಕಡೆಯಲ್ಲಿ ಡಿಕೆ ಬ್ರದರ್ಸ್‌ ಸದ್ದಿಲ್ಲದೆ ತಂತ್ರಗಾರಿಕೆಯನ್ನು ನಡೆಸುತ್ತಿದ್ದಾರೆ. ಈ ಮೂಲಕ ಚನ್ನಪಟ್ಟಣ ಕದನ ಕುತೂಹಲಕ್ಕೆ ಕಾರಣವಾಗಿದೆ.

ಈ ನಡುವೆ ಚನ್ನಪಟ್ಟಣ ನಗರ ಸಭೆಯ 13 ಸದಸ್ಯರು ಕಾಂಗ್ರೆಸ್ ಜೊತೆಗೆ ವಿಲೀನರಾಗಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟ ಡೆವೆಲಪ್‌ಮೆಂಟ್‌ ನಡೆಯುತ್ತಿದೆ. ಸದ್ಯ ಡಿಕೆ ಬ್ರದರ್ಸ್‌ ವಿರುದ್ಧ ಹೆಚ್‌ಡಿಕೆ ಗಂಭೀರ ಆರೋಪ ಮಾಡಿದ್ದಾರೆ. ಸತ್ತವನ ಹತ್ರ ಹೆಬ್ಬೆಟ್ಟು ಒತ್ತುಸ್ಕೊಂಡಿದ್ದು ಗೊತ್ತಿದ್ಯಾ DK ಬ್ರದರ್ಸ್..?​​ ಎಂದು ಕೆಲ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Advertisement

Author Image

Advertisement