For the best experience, open
https://m.bcsuddi.com
on your mobile browser.
Advertisement

BREAKING : ದರ್ಶನ್ ಜಾಮೀನು ಭವಿಷ್ಯ ಅಕ್ಟೋಬರ್ 14ಕ್ಕೆ ನಿರ್ಧಾರ

04:44 PM Oct 10, 2024 IST | BC Suddi
breaking   ದರ್ಶನ್ ಜಾಮೀನು ಭವಿಷ್ಯ ಅಕ್ಟೋಬರ್ 14ಕ್ಕೆ ನಿರ್ಧಾರ
Advertisement

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪಾಲಿಗೆ ಜಾಮೀನು ದೂರದ ಬೆಟ್ಟವಾಗ್ತಿದೆ. ಬೆಂಗಳೂರಿನ 57ನೇ ಸಿಸಿಎಚ್‌ ನ್ಯಾಯಾಲಯದಲ್ಲಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಕ್ತಾಯವಾಗಿದೆ.. ವಾದ ಪ್ರತಿವಾದ ಅಂತ್ಯವಾಗಿದ್ದು, ನ್ಯಾಯಾಧೀಶ ಜೈಶಂಕರ್ ಅವರು ತೀರ್ಪನ್ನು ಅಕ್ಟೋಬರ್ 14ಕ್ಕೆ ಕಾಯ್ದಿರಿಸಿದ್ದಾರೆ..

Author Image

Advertisement