For the best experience, open
https://m.bcsuddi.com
on your mobile browser.
Advertisement

7 ಐಎಎಸ್ ಅಧಿಕಾರಿಗಳ ವರ್ಗಾವಣೆ.!

07:43 AM Oct 25, 2024 IST | BC Suddi
7 ಐಎಎಸ್ ಅಧಿಕಾರಿಗಳ ವರ್ಗಾವಣೆ
Advertisement

ಬೆಂಗಳೂರು : ರಾಜ್ಯ ಸರ್ಕಾರವು 7 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.!

ಮನೋಜ್ ಜೈನ್ –ಸಿಇಒ, ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ ಹುದ್ದೆಯ ಹೆಚ್ಚುವರಿ ಹೊಣೆ

ರಮಣ್ ದೀಪ್ ಚೌಧರಿ –ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು

Advertisement

ಸುಷ್ಮಾ ಗೋಡಬೊಲೆ- ಕಾರ್ಯದರ್ಶಿ, ಕರ್ನಾಟಕ ಮಾಹಿತಿ ಆಯೋಗ, ಬೆಂಗಳೂರು

ನಿತೇಶ್ ಪಾಟೀಲ್ –ಆಯುಕ್ತ, ಕರ್ನಾಟಕ ರಾಜ್ಯ ವಿಕೋಪ ನಿರ್ವಹಣೆ ಪ್ರಾಧಿಕಾರ, ಬೆಂಗಳೂರು

ಬಸವರಾಜೇಂದ್ರ ಹೆಚ್. -ಚೇರ್ಮನ್, ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿ, ಬೆಂಗಳೂರು

ಲೋಖಂಡೆ ಸ್ನೇಹಲ್ ಸುಧಾಕರ್- ಜಂಟಿ ಪರೀಕ್ಷಾ ನಿಯಂತ್ರಕ, ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು

ಬಸವರಾಜು ಎ.ಬಿ. -ಉಪ ಕಾರ್ಯದರ್ಶಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ

ರಂಗಪ್ಪ ಎಸ್. -ಹೆಚ್ಚುವರಿ ನಿರ್ದೇಶಕ, ವಿತ್ತೀಯ ನೀತಿ ಸಂಸ್ಥೆ, ಬೆಂಗಳೂರು

Tags :
Author Image

Advertisement