28 ಲೋಕಸಭಾ ಕ್ಷೇತ್ರಗಳಲ್ಲಿ ಯಾವ ಸಮುದಾಯಕ್ಕೆ ಎಷ್ಟು ಪಾಲು.!
ಬೆಂಗಳೂರು: ಕರ್ನಾಟಕ 28 ಲೋಕಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷದವರು ಗೆಲವು ಸಾಧಿಸಿದ್ದಾರೆ, ಹಾಗೂ ಯಾವ ಸಮುದಾಯವರು ಆಯ್ಕೆಗೊಂಡಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.
ಲಿಂಗಾಯತ - ಸಮುದಾಯವರು 7
ಒಕ್ಕಲಿಗ – ಸಮುದಾಯವರು 6
ವಾಲ್ಮೀಕಿ/ನಾಯಕ ಸಮುದಾಯವರು - 3
ಬ್ರಾಹ್ಮಣ ಸಮುದಾಯವರು - 3
ಎಸ್ಸಿ ಬಲಗೈ ಸಮುದಾಯವರು - 2
ಎಸ್ಸಿ ಎಡಗೈ ಸಮುದಾಯವರು - 2
ಎಸ್ಸಿ ಭೋವಿ ಸಮುದಾಯವರು - 1
ಬಂಟ್ಸ್ ಸಮುದಾಯವರು - 1
ಬಿಲ್ಲವ/ಈಡಿಗ ಸಮುದಾಯವರು - 1
ಕುರುಬ ಸಮುದಾಯವರು - 1
ಕ್ಷತ್ರಿಯ ಸಮುದಾಯವರು 1
1) ಬೆಳಗಾವಿ - ಜಗದೀಶ್ ಶೆಟ್ಟರ್ (ಬಿಜೆಪಿ) – ಲಿಂಗಾಯತ ಸಮುದಾಯವರು
2) ಬಾಗಲಕೋಟೆ - ಪಿಸಿ ಗದ್ದಿಗೌಡರ್ (ಬಿಜೆಪಿ) – ಲಿಂಗಾಯತ ಸಮುದಾಯವರು
3) ಬೀದರ್ - ಸಾಗರ್ ಖಂಡ್ರೆ (ಕಾಂಗ್ರೆಸ್) – ಲಿಂಗಾಯತ ಸಮುದಾಯವರು
4) ದಾವಣಗೆರೆ - ಡಾ. ಪ್ರಭಾ ಮಲ್ಲಿಕಾರ್ಜುನ್ (ಕಾಂಗ್ರೆಸ್)- ಲಿಂಗಾಯತ ಸಮುದಾಯವರು
5) ಹಾವೇರಿ - ಬಸವರಾಜ್ ಬೊಮ್ಮಾಯಿ (ಬಿಜೆಪಿ)- ಲಿಂಗಾಯತ ಸಮುದಾಯವರು
6) ಶಿವಮೊಗ್ಗ - ಬಿ. ವೈ. ರಾಘವೇಂದ್ರ (ಬಿಜೆಪಿ)- ಲಿಂಗಾಯತ ಸಮುದಾಯವರು
7) ತುಮಕೂರು - ವಿ. ಸೋಮಣ್ಣ (ಬಿಜೆಪಿ)- ಲಿಂಗಾಯತ ಸಮುದಾಯವರು
8) ಬೆಂಗಳೂರು ಕೇಂದ್ರ - ಪಿ. ಸಿ. ಮೋಹನ್ (ಬಿಜೆಪಿ)- ಒಕ್ಕಲಿಗ ಸಮುದಾಯವರು
9) ಬೆಂಗಳೂರು ಉತ್ತರ - ಶೋಭಾ ಕರಂದ್ಲಾಜೆ (ಬಿಜೆಪಿ) – ಒಕ್ಕಲಿಗ ಸಮುದಾಯವರು
10) ಬೆಂಗಳೂರು ಗ್ರಾಮಾಂತರ - ಡಾ. ಮಂಜುನಾಥ್ (ಬಿಜೆಪಿ) – ಒಕ್ಕಲಿಗ ಸಮುದಾಯವರು
11) ಚಿಕ್ಕಬಳ್ಳಾಪುರ - ಡಾ. ಸುಧಾಕರ್ (ಬಿಜೆಪಿ) – ಒಕ್ಕಲಿಗ ಸಮುದಾಯವರು
12) ಹಾಸನ - ಶ್ರೇಯಸ್ ಪಟೇಲ್ (ಕಾಂಗ್ರೆಸ್) – ಒಕ್ಕಲಿಗ ಸಮುದಾಯವರು
13) ಮಂಡ್ಯ - ಹೆಚ್. ಡಿ. ಕುಮಾರ್ ಸ್ವಾಮಿ (ಜೆಡಿಎಸ್) - ಒಕ್ಕಲಿಗ ಸಮುದಾಯವರು
14) ಚಿಕ್ಕೋಡಿ - ಪ್ರಿಯಾಂಕ್ ಜಾರಕಿಹೋಳಿ (ಕಾಂಗ್ರೆಸ್) - ವಾಲ್ಮೀಕಿ ನಾಯಕ ಸಮುದಾಯವರು
15) ಬಳ್ಳಾರಿ - ಇ. ತುಕಾರಾಂ (ಕಾಂಗ್ರೆಸ್) - ವಾಲ್ಮೀಕಿ ನಾಯಕ ಸಮುದಾಯವರು
16) ರಾಯಚೂರು - ಜಿ. ಕುಮಾರ ನಾಯಕ್ (ಕಾಂಗ್ರೆಸ್) - ವಾಲ್ಮೀಕಿ ನಾಯಕ ಸಮುದಾಯವರು
17) ಬೆಂಗಳೂರು ದಕ್ಷಿಣ - ತೇಜಸ್ವಿ ಸೂರ್ಯ (ಬಿಜೆಪಿ) – ಬ್ರಾಹ್ಮಣ ಸಮುದಾಯವರು
18) ಧಾರವಾಡ - ಪ್ರಹ್ಲಾದ್ ಜೋಷಿ (ಬಿಜೆಪಿ) - (ಬ್ರಾಹ್ಮಣ) ಸಮುದಾಯವರು
19) ಉತ್ತರ ಕನ್ನಡ - ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ) - ಬ್ರಾಹ್ಮಣ ಸಮುದಾಯವರು
20) ಚಾಮರಾಜನಗರ - ಸುಭಾಸ್ ಭೋಸ್ (ಕಾಂಗ್ರೆಸ್) - ಎಸ್ಸಿ ಬಲಗೈ ಸಮುದಾಯವರು
21) ಗುಲ್ಬರ್ಗ - ಡಾ. ರಾಧಾಕೃಷ್ಣ ದೊಡ್ಡಮನಿ (ಕಾಂಗ್ರೆಸ್) - ಎಸ್ಸಿ ಬಲಗೈ ಸಮುದಾಯವರು
22) ಬಿಜಾಪುರ - ರಮೇಶ್ ಜಿಗಜಿಣಗಿ (ಬಿಜೆಪಿ) - ಎಸ್ಸಿ ಸಮುದಾಯವರು
23) ಚಿತ್ರದುರ್ಗ - ಗೋವಿಂದ ಕಾರಜೋಳ (ಬಿಜೆಪಿ) - ಎಸ್ಸಿ ಸಮುದಾಯವರು
24) ಕೋಲಾರ - ಮಲ್ಲೇಶ್ ಬಾಬು (ಜೆಡಿಎಸ್) - ಎಸ್ಸಿ ಭೋವಿ ಸಮುದಾಯವರು
25) ದಕ್ಷಿಣಕನ್ನಡ - ಕ್ಯಾ. ಬ್ರಿಜೇಶ್ ಚೌಟ (ಬಿಜೆಪಿ) – ಬಂಟ್ಸ್ ಸಮುದಾಯವರು
26) ಉಡುಪಿ ಚಿಕ್ಕಮಗಳೂರು - ಕೋಟಾ ಶ್ರೀನಿವಾಸ್ ಪೂಜಾರಿ (ಬಿಜೆಪಿ) - ಬಿಲ್ಲವ/ಈಡಿಗ ಸಮುದಾಯವರು
27) ಕೊಪ್ಪಳ - ರಾಜಶೇಖರ್ ಹಿಟ್ನಾಳ್ (ಕಾಂಗ್ರೆಸ್) – ಕುರುಬ ಸಮುದಾಯವರು
28) ಮೈಸೂರು - ಯದುವೀರ್ ಒಡೆಯರ್ (ಬಿಜೆಪಿ)- ಕ್ಷತ್ರಿಯ ಸಮುದಾಯವರು