ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹಿರಿಯ RSS ಮುಖಂಡ ವಿಧಿವಶ.!

08:14 AM Feb 05, 2024 IST | Bcsuddi
Advertisement

 

Advertisement

ಉಡುಪಿ: ಬಿಜೆಪಿಯ ಹಿರಿಯ ಮುಂದಾಳು, RSS ಹಿರಿಯ ಮುಖಂಡ ಸೋಮಶೇಖರ ಭಟ್ ನಿಧನರಾಗಿದ್ದಾರೆ.

ಉಡುಪಿ ಪುರಸಭೆಯ ಮಾಜಿ ಅಧ್ಯಕ್ಷರಾಗಿದ್ದ ಇವರು, ಭಾರತ ರತ್ನ ಪುರಸ್ಕೃತ ಎಲ್.ಕೆ.ಅಡ್ವಾಣಿ ಹಾಗೂ ಮಾಜಿ ಸಚಿವ ಡಾ.ವಿ.ಎಸ್.ಆಚಾರ್ಯ ಸೇರಿದಂತೆ ಮುಂತಾದ ಬಿಜೆಪಿ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಇವರನ್ನು ಕರಾವಳಿ ಬಿಜೆಪಿ ವಲಯದಲ್ಲಿ ಸೋಮಣ್ಣ ಎಂದೇ ಕರೆಯಲಾಗುತ್ತಿತ್ತು.

Tags :
ಹಿರಿಯ RSS ಮುಖಂಡ ವಿಧಿವಶ.!
Advertisement
Next Article