For the best experience, open
https://m.bcsuddi.com
on your mobile browser.
Advertisement

'ಹತ್ತು ವರ್ಷಗಳಲ್ಲಿ ಭಾರತಕ್ಕೆ ಹೊಸ ದಿಕ್ಕು, ಭರವಸೆ ಸಿಕ್ಕಿದೆ' - ಬಜೆಟ್‌‌ನಲ್ಲಿ ನಿರ್ಮಲಾ

11:22 AM Feb 01, 2024 IST | Bcsuddi
 ಹತ್ತು ವರ್ಷಗಳಲ್ಲಿ ಭಾರತಕ್ಕೆ ಹೊಸ ದಿಕ್ಕು  ಭರವಸೆ ಸಿಕ್ಕಿದೆ    ಬಜೆಟ್‌‌ನಲ್ಲಿ ನಿರ್ಮಲಾ
Advertisement

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಧ್ಯಂತರ ಬಜೆಟ್ ಮಂಡನೆ ಆರಂಭಿಸಿದ್ದು, ಅವರು ಮಂಡಿಸಿರುವ 6ನೇ ಬಜೆಟ್ ಇದಾಗಿದೆ.

ಬಜೆಟ್​ ಮಂಡನೆ ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಿದ್ದು, ಹತ್ತು ವರ್ಷಗಳಲ್ಲಿ ದೇಶಕ್ಕೆ ಹೊಸ ದಿಕ್ಕು, ಭರವಸೆ ಸಿಕ್ಕಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇನ್ನು ಪ್ರಧಾನಿ ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಬಜೆಟ್‌ ಕೂಡ ಇದಾಗಿದ್ದು, ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 6ನೇ ಬಜೆಟ್ ಇದಾಗಿದೆ.

Advertisement

Author Image

Advertisement