For the best experience, open
https://m.bcsuddi.com
on your mobile browser.
Advertisement

ಹಣ ಅಕ್ರಮ ವರ್ಗಾವಣೆ ಪ್ರಕರಣ: 'ದೋಷಮುಕ್ತಾವಾಗಿ ಹೊರಗೆ ಬರುತ್ತೇನೆ'- ಬಿಎಸ್‌ಆರ್‌ ನಾಯಕಿ ಕವಿತಾ

01:51 PM Mar 26, 2024 IST | Bcsuddi
ಹಣ ಅಕ್ರಮ ವರ್ಗಾವಣೆ ಪ್ರಕರಣ   ದೋಷಮುಕ್ತಾವಾಗಿ ಹೊರಗೆ ಬರುತ್ತೇನೆ   ಬಿಎಸ್‌ಆರ್‌ ನಾಯಕಿ ಕವಿತಾ
Advertisement

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೋಷಮುಕ್ತನಾಗಿ ಹೊರ ಬರುತ್ತೇನೆ ಎಂದು ಬಿಆರ್‌ ಎಸ್‌ ನಾಯಕಿ , ವಿಧಾನಪರಿಷತ್ ಸದಸ್ಯೆ ಕೆ. ಕವಿತಾ ಹೇಳಿದ್ದಾರೆ.ಇದು ಹಣ ಅಕ್ರಮ ವರ್ಗಾ ವಣೆ ಪ್ರಕರಣವಲ್ಲ. ರಾಜಕೀ ಯ ಪ್ರೇ ರಿತ ಪ್ರಕರಣ. ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಕರಣ ಸಂಬಂಧ ಇ.ಡಿ ಕಸ್ಟಡಿ ಅವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಕವಿತಾ ಅವರನ್ನು ಇಂದು(ಮಂಗಳವಾರ) ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Author Image

Advertisement