ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹಣದ ಸಮಸ್ಯೆ ಉದ್ಯೋಗ ಸಮಸ್ಯೆ ಇರುವವರು ಈ ಉಪಾಯವನ್ನು ಮಾಡಿದರೆ ನಿಮ್ಮ ಕಷ್ಟಗಳೆಲ್ಲ ದೂರವಾಗುತ್ತದೆ.

10:03 AM Aug 10, 2024 IST | BC Suddi
Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Advertisement

ಒಂದು ವೇಳೆ ಹಣದ ಸಮಸ್ಯೆ, ಆರೋಗ್ಯ ಸಮಸ್ಯೆ, ಕಷ್ಟಪಟ್ಟು ಎಷ್ಟೇ ದುಡಿದರೂ ಹಣವು ಕೈಯಲ್ಲಿ ನಿಲ್ಲದೆ ಇರುವುದು ಮತ್ತು ಮಾಡುವಂಥ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಬೇಕೆಂದರೆ ಈ ಚಿಕ್ಕ ಕೆಲಸವನ್ನು ಮಾಡಬೇಕು.

ಮೊದಲಿಗೆ ನಾಲ್ಕು ಅರಳಿ ಬೀಜವನ್ನು ಬಲ ಕೈಯಲ್ಲಿ ಹಿಡಿದುಕೊಂಡು ತಲೆಯ ಸುತ್ತ ಆಂಟಿ ಕ್ಲಾಕ್ ವೈಸ್ ಏಳು ಬಾರಿ ನಿವಾಳಿಸಿ ಕಾಗೆಗೆ ತಿನ್ನಲು ಇಡಬೇಕು. ಈ ಉಪಾಯವನ್ನು 7 ಶನಿವಾರ ಮಾಡಬೇಕು.ಇದರಿಂದ ನಿಮಗಿರುವ ಕಷ್ಟಗಳೆಲ್ಲ ದೂರವಾಗುತ್ತದೆ.

ಒಂದು ವೇಳೆ ನೀವೇನಾದರೂ ವ್ಯಾಪಾರ ಮಾಡುತ್ತಿದ್ದರೆ ಅಥವಾ ಉದ್ಯೋಗವನ್ನು ಹುಡುಕುತ್ತಿದ್ದು ಯಾವ ಕೆಲಸವು ಸರಿಯಾಗಿ ಸಿಗುತ್ತಿಲ್ಲ ವೆಂದರೆ ಆ ವ್ಯಕ್ತಿಯು ಮಂಗಳವಾರ ದಿನದಂದು 4 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ಒಳಗೆ ಈ ಪರಿಹಾರವನ್ನು ಮಾಡಬಹುದು. ಮೊದಲಿಗೆ ಸ್ವಲ್ಪ ಅರಿಶಿನವನ್ನು ತಟ್ಟೆಯಲ್ಲಿ ಹಾಕಿ ನೆನೆಸಬೇಕು. ನಂತರ ತಾಮ್ರದ ತಟ್ಟೆ ಯಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು ಸ್ವಸ್ತಿಕ್ ಚಿಹ್ನೆಯನ್ನು ಬರೆದ ನಂತರ ಚಿಹ್ನೆಯ ನಾಲಕ್ಕು ಭಾಗಕ್ಕೂ 4 ಅರಳಿ ಬೀಜವನ್ನು ಇಡಬೇಕು. ಈ ರೀತಿ ಏಳು ವಾರಗಳ ಕಾಲ ಮಾಡಬೇಕು.ನಂತರ ನೀರನ್ನು ತಟ್ಟೆಗೆ ಹಾಕಿ ಯಾವುದಾದರೂ ಗಿಡದ ಬುಡಕ್ಕೆ ತಟ್ಟೆಯಲ್ಲಿರುವ ನೀರನ್ನು ಸುರಿಯಬೇಕು. ಇದರಿಂದ ವ್ಯಾಪಾರದಲ್ಲಿನ ಸಮಸ್ಯೆ , ಉದ್ಯೋಗ ಸಮಸ್ಯೆ ಹಾಗೂ ನಿಮಗಿರುವ ಸರ್ವ ಕಷ್ಟಗಳು ನಿವಾರಣೆಯಾಗುವುದರಲ್ಲಿ ಸಂಶಯವಿಲ್ಲ.

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮತ್ತೊಂದು ಉಪಾಯವೇನೆಂದರೆ ತಾಮ್ರದ ಲೋಟವನ್ನು ತೆಗೆದುಕೊಂಡು ಅದಕ್ಕೆ ನೀರನ್ನು ತುಂಬಿ ಅದರೊಳಗೆ ಮೂರು ಅರಳಿ ಬೀಜವನ್ನು ಹಾಕಬೇಕು. ಈ ಉಪಾಯವನ್ನು ಶನಿವಾರದ ದಿನದೊಂದು ಪ್ರಾರಂಭ ಮಾಡಬೇಕು. ಈ ಉಪಾಯವನ್ನು 21 ದಿನ ಮಾಡಬೇಕು. ಈ ಉಪಾಯವನ್ನು ಮಾಡಿದ ನಂತರ ಚಂಬಿನಲ್ಲಿ ಇದ್ದ ನೀರನ್ನು ಅರಳಿ ಮರದ ಬುಡಕ್ಕೆ ಹಾಕಿ ಮನೆಗೆ ಬರಬೇಕು. ಇದರಿಂದ ದುರಾದೃಷ್ಟ ಹೋಗಿ ಅದೃಷ್ಟವು ಬರುತ್ತದೆ.

ಒಂದು ವೇಳೆ ವಿಪರೀತವಾಗಿ ಹಣದ ಸಮಸ್ಯೆ ಇರುವವರು ಕಡಲೆಕಾಯಿ ಬೀಜವನ್ನು ಮೊಸರಿನಲ್ಲಿ ನೆನಸಿ ನಾಯಿಗಳಿಗೆ ನೀಡಬೇಕು. ಒಂದು ವೇಳೆ ನೀವಿರುವ ಜಾಗದಲ್ಲಿ ನಾಯಿ ಇಲ್ಲದಿದ್ದರೆ ಅರಳಿ ಮರದ ಬುಡಕ್ಕೆ ಹಾಕಬಹುದು. ಇದರಿಂದ ನಿಮಗಿರುವ ಹಣದ ಸಮಸ್ಯೆಯು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ಈ ಉಪಾಯವನ್ನು 7 ಶನಿವಾರ ಮಾಡಬೇಕು

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Tags :
ಹಣದ ಸಮಸ್ಯೆ ಉದ್ಯೋಗ ಸಮಸ್ಯೆ ಇರುವವರು ಈ ಉಪಾಯವನ್ನು ಮಾಡಿದರೆ ನಿಮ್ಮ ಕಷ್ಟಗಳೆಲ್ಲ ದೂರವಾಗುತ್ತದೆ.
Advertisement
Next Article