ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹಣಕಾಸಿನ ಸಮಸ್ಯೆಗೆ ಶ್ರಾವಣ ಮಾಸದಲ್ಲಿ ಹೀಗೆ ಮಾಡಿ..!

10:13 AM Jul 30, 2024 IST | BC Suddi
Advertisement

ಆರ್ಥಿಕ ಸಮಸ್ಯೆ ಇಲ್ಲದವರು ಯಾರಿದ್ದಾರೆ ಹೇಳಿ. ಒಂದು ಹಣದ ಸಮಸ್ಯೆ ಮುಗಿಯಿತು ಎಂದು ನಿರಾಳವಾಗುತ್ತಿದ್ದಂತೆ ಇನ್ನೊಂದು ಸಮಸ್ಯೆ ನಮ್ಮ ಎದುರಿಗೆ ಬಂದಿರುತ್ತದೆ.

Advertisement

ಹಣಕಾಸಿನ ಸಮಸ್ಯೆ ಬಾರದಿರಲು ಶ್ರಾವಣ ಮಾಸದಲ್ಲಿ ಯಾವುದೇ ದಿನ ಶಿವನ ದೇಗುಲದಲ್ಲಿ ದೀಪ ಹಚ್ಚಬೇಕು.

ಆ ಬಳಿಕ ಕಬ್ಬಿನ ರಸದಿಂದ ಅಭಿಷೇಕ ಮಾಡಿಸಬೇಕು ಹೀಗೆ ಮಾಡುವುದರಿಂದ ಮನೆಯಲ್ಲಿ ಯಾವುದೇ ರೀತಿಯ ಹಣಕಾಸಿನ ಸಮಸ್ಯೆಗಳು ಇರುವುದಿಲ್ಲ ಎಂದು
ನಂಬಲಾಗುತ್ತದೆ.

ಸಂಪತ್ತು ಕೂಡ ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಾ ಸಾಗುತ್ತದೆ ಎಂಬುದು ನಂಬಿಕೆ.

Advertisement
Next Article