For the best experience, open
https://m.bcsuddi.com
on your mobile browser.
Advertisement

ಹಣಕಾಸಿನ ಸಮಸ್ಯೆಗೆ ಶ್ರಾವಣ ಮಾಸದಲ್ಲಿ ಹೀಗೆ ಮಾಡಿ..!

10:13 AM Jul 30, 2024 IST | BC Suddi
ಹಣಕಾಸಿನ ಸಮಸ್ಯೆಗೆ ಶ್ರಾವಣ ಮಾಸದಲ್ಲಿ ಹೀಗೆ ಮಾಡಿ
Advertisement

ಆರ್ಥಿಕ ಸಮಸ್ಯೆ ಇಲ್ಲದವರು ಯಾರಿದ್ದಾರೆ ಹೇಳಿ. ಒಂದು ಹಣದ ಸಮಸ್ಯೆ ಮುಗಿಯಿತು ಎಂದು ನಿರಾಳವಾಗುತ್ತಿದ್ದಂತೆ ಇನ್ನೊಂದು ಸಮಸ್ಯೆ ನಮ್ಮ ಎದುರಿಗೆ ಬಂದಿರುತ್ತದೆ.

ಹಣಕಾಸಿನ ಸಮಸ್ಯೆ ಬಾರದಿರಲು ಶ್ರಾವಣ ಮಾಸದಲ್ಲಿ ಯಾವುದೇ ದಿನ ಶಿವನ ದೇಗುಲದಲ್ಲಿ ದೀಪ ಹಚ್ಚಬೇಕು.

ಆ ಬಳಿಕ ಕಬ್ಬಿನ ರಸದಿಂದ ಅಭಿಷೇಕ ಮಾಡಿಸಬೇಕು ಹೀಗೆ ಮಾಡುವುದರಿಂದ ಮನೆಯಲ್ಲಿ ಯಾವುದೇ ರೀತಿಯ ಹಣಕಾಸಿನ ಸಮಸ್ಯೆಗಳು ಇರುವುದಿಲ್ಲ ಎಂದು
ನಂಬಲಾಗುತ್ತದೆ.

Advertisement

ಸಂಪತ್ತು ಕೂಡ ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಾ ಸಾಗುತ್ತದೆ ಎಂಬುದು ನಂಬಿಕೆ.

Author Image

Advertisement