For the best experience, open
https://m.bcsuddi.com
on your mobile browser.
Advertisement

ಸಾಹಿತಿ ಭೂಹಳ್ಳಿ ಪುಟ್ಟಸ್ವಾಮಿ ಸಾವಿಗೆ ಶರಣು

12:12 PM Jul 29, 2024 IST | BC Suddi
ಸಾಹಿತಿ ಭೂಹಳ್ಳಿ ಪುಟ್ಟಸ್ವಾಮಿ ಸಾವಿಗೆ ಶರಣು
Advertisement

ಚನ್ನಪಟ್ಟಣ:  ತಾಲ್ಲೂಕಿನ ಖ್ಯಾತ ಸಾಹಿತಿ, ಪರಿಸರವಾದಿ ಭೂಹಳ್ಳಿ ಪುಟ್ಟಸ್ವಾಮಿ (76) ನಿನ್ನೆ ರಾತ್ರಿ ಚನ್ನಪಟ್ಟಣದಲ್ಲಿ ಸೂಸೈಡ್ ಮಾಡಿಕೊಂಡಿದ್ದಾರೆ.

'ಅನಾರೋಗ್ಯದಿಂದ ಬೇಸರಗೊಂಡು ಜೀವನ ಯಾತ್ರೆ   ಮುಗಿಸುತ್ತೀದ್ದೇನೆ. ಭೂಹಳ್ಳಿ ಪುಟ್ಟಸ್ವಾಮಿ' ಎಂದು ಲೈವ್ ಪೋಸ್ಟ್ ಮಾಡಿ, ಸಾವಿಗೆ ಶರಣಾಗಿದ್ದಾರೆ.

Advertisement

ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಹಲವು ಕವನ ಸಂಕಲನ ಪ್ರಕಟಿಸಿದ್ದರು. ಗೊರೂರು ಸಾಹಿತ್ಯ ಪ್ರಶಸ್ತಿ, ಚುಟುಕು ಸಾಹಿತ್ಯ ಪ್ರಶಸ್ತಿ ಸಂದಿದ್ದವು.

Tags :
Author Image

Advertisement