For the best experience, open
https://m.bcsuddi.com
on your mobile browser.
Advertisement

ಸಾಲಬಾಧೆಯಿಂದ ನರಳುತ್ತಿದ್ದರೆ ಹಳದಿ ಸಾಸಿವೆಯಿಂದ ಈ ತಂತ್ರ ಮಾಡಿದರೆ ಸಾಲದಿಂದ ಮುಕ್ತರಾಗುತ್ತೀರಿ!

07:26 AM Nov 25, 2023 IST | Bcsuddi
ಸಾಲಬಾಧೆಯಿಂದ ನರಳುತ್ತಿದ್ದರೆ ಹಳದಿ ಸಾಸಿವೆಯಿಂದ ಈ ತಂತ್ರ ಮಾಡಿದರೆ ಸಾಲದಿಂದ ಮುಕ್ತರಾಗುತ್ತೀರಿ
Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮಂಗಳ ದೋಷ ಇರುವವರು ಕಂಡಿತ ಸಾಲದ ಸಮಸ್ಸೆಯಲ್ಲಿ ಸಿಲುಕಿಕೊಂಡಿರುತ್ತಾರೆ.ಹಣ ಗಳಿಸಲು ಜನರು ಹಲವು ತಂತ್ರಗಳನ್ನು ಅನುಸರಿಸುತ್ತಾರೆ. ಆದರೆ ಅದರಿಂದ ಅವರಿಗೆ ಯಶಸ್ಸು ದೊರೆಯುವುದಿಲ್ಲ. ಆದರೆ ಅಡುಗೆ ಮನೆಯಲ್ಲಿ ಬಳಸುವ ಸಾಸಿವೆಯನ್ನು ಬಳಸಿ ನೀವು ನಿಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳಬಹುದು. ಹಾಗಾಗಿ ಹಣವನ್ನು ಪಡೆಯಲು ನೀವು ಹಳದಿ ಸಾಸಿವೆಯಿಂದ ಹೀಗೆ ಮಾಡಿ.

Advertisement

ಇನ್ನು ಮಲಗುವ ಕೋಣೆಯಲ್ಲಿ ಈ ಪ್ರಯೋಗವನ್ನು ಮಾಡಬೇಕು. ನಿಮ್ಮ ಮನೆಯ ದೇವರ ಕೋಣೆಯಲ್ಲಿ ಒಂದು ಬೋಟ್ಟಲಿನಲ್ಲಿ ಹಳದಿ ಸಾಸಿವೆಗಳನ್ನು ಹಾಕಿ. ಅವುಗಳನ್ನು ದಿನವೂ ನೀವು ಸುಡಬೇಕು.ಇವುಗಳನ್ನು ಸುಡಲು ನೀವು ಕರ್ಪೂರದ ಸಹಾಯವನ್ನು ನೀವು ಪಡೆಯಬಹುದು.ಯಾವಾಗ ನೀವು ಇವುಗಳನ್ನು ಸುಡುವಿರೋ ಆಗ ಇದರಿಂದ ಹೊಗೆಯೂ ಇದರಿಂದ ಆಚೆ ಬರಲು ಶುರು ಮಾಡುತ್ತದೆ. ಈ ಹೊಗೆ ಆಂಜನೇಯ ಸ್ವಾಮಿಗೆ ತುಂಬಾ ಪ್ರಿಯ ಆಗಿರುತ್ತದೆ. ಈ ಹೊಗೆ ಮನೆ ತುಂಬಾ ಹೋದರೆ ನಿಮ್ಮ ಎಲ್ಲಾ ತಂತ್ರ ಪ್ರಕಾರಗಳು ತಕ್ಷಣವೇ ದೂರ ಆಗುತ್ತವೇ.

ಒಂದು ವೇಳೆ ಭೂತ ಪ್ರೇತಗಳು ಕಾಟ ಕೊಡುತ್ತಿದ್ದಾರೆ ತಕ್ಷಣವೇ ಈ ಹೊಗೆಯನ್ನು ನೋಡಿ ಎದುರಿಕೊಂಡಿ ಹೋಗುತ್ತವೆ. ಒಂದು ವೇಳೆ ನಿಮಗೆ ಈ ರೀತಿ ಸಮಸ್ಸೇ ಇದ್ದರೆ ನೀವೇ ಪ್ರಯೋಗ ಮಾಡಿ ನೋಡಿ. ತಕ್ಷಣವೇ ಉತ್ತಮ ಫಲಿತಾಂಶ ನೋಡಲು ಸಿಗುತ್ತವೆ.ಒಂದು ವೇಳೆ ಆಂಜನೇಯ ಸ್ವಾಮಿಗೆ ಸಂಜೆ ಸಮಯದಲ್ಲಿ ಸಾಸಿವೆ ಕಾಳನ್ನು ನೀಡಿದರೇ ಇಲ್ಲಿ ಸಾಲದ ಸಮಸ್ಸೆಗಳು ಇರುವುದಿಲ್ಲ. ಹೊಗೆ ಬರುವಾಗ ಹನುಮಾನ್ ಚಾಲೀಸಾವನ್ನು ಜಪ ಮಾಡಿದರೆ ಹೆಚ್ಚಿನ ಲಾಭಗಳು ದೊರೆಯುತ್ತದೆ. ಈ ರೀತಿ ಮಾಡಿದರೆ ಸಾಲದ ಸಮಸ್ಸೆ ತಕ್ಷಣವೇ ಮುಕ್ತಿ ದೊರೆಯುತ್ತದೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Tags :
Author Image

Advertisement