For the best experience, open
https://m.bcsuddi.com
on your mobile browser.
Advertisement

ಸಾಲಬಾದೆಯಿಂದ ಆರ್ಥಿಕ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ಸಣ್ಣ ಉಪಾಯ ಮಾಡಿ ಸಾಕು!

09:10 AM Jan 09, 2024 IST | Bcsuddi
ಸಾಲಬಾದೆಯಿಂದ ಆರ್ಥಿಕ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ಸಣ್ಣ ಉಪಾಯ ಮಾಡಿ ಸಾಕು
Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಕೆಲವೊಂದು ಬಾರಿ ಮನುಷ್ಯ ಎಷ್ಟೇ ದುಡಿದರೂ ಅವನ ದರಿದ್ರ ತನಕ್ಕೆ ಕೈಯಲ್ಲಿ ಹಣವು ಉಳಿಯುವುದಿಲ್ಲ. ಕೆಲವೊಂದು ಬಾರಿ ವ್ಯಕ್ತಿ ಮಾಡುವ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ನಷ್ಟವನ್ನು ಅನುಭವಿಸುವಂತಾಗುತ್ತದೆ. ಇದರಿಂದ ಮತ್ತೊಬ್ಬರ ಬಳಿ ಹೋಗಿ ಸಾಲ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇನ್ನೂ ಕೆಲವೊಂದು ಬಾರಿ ಮನೆಯಲ್ಲಿದ್ದರೂ ವ್ಯಕ್ತಿಗೆ ನೆಮ್ಮದಿ ಇರುವುದಿಲ್ಲ ಹಾಗೆ ಹೊರಗಡೆ ಹೋದರೂ ಸಹ ನೆಮ್ಮದಿ ಎಂಬುದು ಇರುವುದಿಲ್ಲ. ಸಾಲವನ್ನು ಮಾಡಿ ವ್ಯವಹಾರ ಮಾಡಲು ಪ್ರಾರಂಭಿಸಿದರೂ ಏಳಿಗೆ ಎಂಬುದು ಆಗುವುದಿಲ್ಲ. ಹಾಗಾದರೆ ಸಾಲ ಬಾಧೆಯಿಂದ ಮುಕ್ತಿ ಹೊಂದಲು ಯಾವ ಸಣ್ಣ ಉಪಾಯವನ್ನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

Advertisement

ಮೊದಲಿಗೆ ಯಾವುದಾದರೂ ಪಂಡಿತರ ಬಳಿ ಹೋಗಿ ಜನ್ಮ ನಕ್ಷತ್ರಕ್ಕೆ ಅಧಿಪತಿ ಯಾರು ಹಾಗೂ ಆ ನಕ್ಷತ್ರಾಧಿಪತಿಯ ಗಣ ದೈವ ಯಾರು ಎಂದು ತಿಳಿದುಕೊಳ್ಳಬೇಕು. ಇದಾದ ನಂತರ ಆ ದೇವತೆಗಳು ಅನುಷ್ಠಾನವಾಗಿರುವಂತಹ ಯಂತ್ರಗಳನ್ನು ಧಾರಣೆ ಮಾಡಬೇಕು

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಸಾಲಭಾದೆಯಿಂದ ನಿವಾರಣೆಯಾಗಲು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಮನೆದೇವರ ಜಾಗದ ಸುತ್ತ ಇರುವ ವಸ್ತುಗಳನ್ನು ಬಳಕೆ ಮಾಡಿಕೊಂಡು ನಿಮ್ಮ ಸಾಲಬಾಧೆಯನ್ನು ಮುಕ್ತಿಗೊಳಿಸಿ ಕೊಳ್ಳಬಹುದು. ಮೊದಲಿಗೆ 5 ಹಸಿರು ಬಳೆಗಳನ್ನು ತೆಗೆದುಕೊಳ್ಳಬೇಕು, 5 ಬಿಳಿ ಎಕ್ಕದ ಎಲೆ, 5 ಪಟ್ಟಿನ ಅಡಿಕೆ, 5 ಅರಿಶಿಣದ ಕೊಂಬು,11 ಕರ್ಪೂರ ಹಾಗೂ ಒಂದು ತೆಂಗಿನಕಾಯಿ ತೆಗೆದುಕೊಳ್ಳಬೇಕು. ಈ ಎಲ್ಲಾ ವಸ್ತುಗಳನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ಇಡಬೇಕು. ಕೆಂಪು ವಸ್ತ್ರದಲ್ಲಿ ಕಟ್ಟಿದ ನಂತರ ಪೂಜೆ ಮಾಡಿ ಮನೆದೇವರ ಜಾಗದಲ್ಲಿ ಇಟ್ಟು ಪ್ರತಿದಿನ ಮುಂಜಾನೆ ಹಾಗೂ ಸಾಯಂಕಾಲ ಗೋಧೂಳಿ ಲಗ್ನದ ಸಮಯದಲ್ಲಿ ಅರಿಶಿನ, ಕುಂಕುಮ, ಅಕ್ಷತೆಯನ್ನು ಹಾಕಿ ಪೂಜೆ ಮಾಡಬೇಕು. ಇದರಿಂದ ನಿಮಗಿರುವ ಸಾಲಬಾದೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.

ಪ್ರತಿ ಶುಕ್ರವಾರ ಹಾಗೂ ಹುಣ್ಣಿಮೆಯ ದಿನ ವಿಶೇಷವಾಗಿ ಶ್ರೀ ಚಕ್ರವಿರುವ ದೇವಿಯ ದರ್ಶನವನ್ನು ಮಾಡಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ದರಿದ್ರತನ ದೂರವಾಗಿ ಸಾಲಬಾಧೆಯಿಂದ ಮುಕ್ತಿಯನ್ನು ಹೊಂದಬಹುದು.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Author Image

Advertisement