ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಸಾಲಗಲು ಬೆಟ್ಟದಷ್ಟಿರಲಿ ಈ ಒಂದು ವಸ್ತು ನಿಮ್ಮ ಜೊತೆಗಿದ್ದರೆ ಬುಧನ ಅನುಗ್ರಹ ಹಣದ ಏಳಿಗೆ

07:15 AM Jun 01, 2024 IST | Bcsuddi
Advertisement

 

Advertisement

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಸಾಲಗಳು ಬೆಟ್ಟದಷ್ಟು ಇರಲಿ , ಈ ಒಂದು ವಸ್ತು ನಿಮ್ಮ ಜೊತೆಗೆ ಇದ್ದರೆ, ಬುಧನ ಅನುಗ್ರಹ , ಹಣದ ಏಳಿಗೆ ಹೇಗೆ ಆಗುತ್ತದೆ. ಎಂದು ತಿಳಿಯೋಣ . ನಿಮಗೆ ಲಕ್ಷ ಕೋಟಿ ಸಾಲ ಇದ್ದರೂ ಇಂದಿನಿಂದ ಈ ಕೆಲಸ ಮಾಡಿದರೆ, ಬುಧನ ಕೃಪೆಯಿಂದ ನಿಮ್ಮ ಸಾಲಗಳನ್ನು ತೀರಿಸಲು ಅನೇಕ ರೀತಿಯಾದ ಶಕ್ತಿ ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ತಿಳಿದು , ತಿಳಿಯದೆಯೋ, ತೀರಿಸಲಾಗದ ಸಾಲವನ್ನು ಮಾಡಿ ನರಳುತ್ತಿದ್ದರೆ, ಮೊದಲು ಈ ವಿಶೇಷ ತಂತ್ರ ಅಥವಾ ಪರಿಹಾರವನ್ನು ಮಾಡಿ ಆಗುವ ಬದಲಾವಣೆಗಳನ್ನು ನೀವು ನೋಡಬಹುದು .

ಜ್ಯೋತಿಷ್ಯ ಶಾಸ್ತ್ರದಲ್ಲಿ ನವ ಗ್ರಹಗಳಲ್ಲಿ ಬುಧನಿಗೆ ಅತ್ಯಂತ ಪ್ರಿಯವಾದದ್ದು ಎಂದರೆ, ಅದು ಹಿಂಗು . ಬುಧನ ಅನುಗ್ರಹ ಇದ್ದರೆ, ಉದ್ಯೋಗದ ವಿಷಯದಲ್ಲಿ ಅಭಿವೃದ್ಧಿಯನ್ನು ಸದಾ ಕಾಣಬಹುದು . ವ್ಯಾಪಾರದಲ್ಲೂ ವಿವಿಧ ರೀತಿಯಾದ ಅಭಿವೃದ್ಧಿಯನ್ನು ಹೊಂದಬಹುದು . ಇದರಿಂದ ಹಣ ಕೈಯಲ್ಲಿ ಚೆನ್ನಾಗಿ ಓಡಾಡುತ್ತದೆ . ಸಾಲದ ಸುಳಿಯಿಂದ ಬೇಗ ಹೊರ ಬರಬಹುದು . ಹಣದ ಸಮಸ್ಯೆಯಿಂದ ಹೇಗೆ ಮುಕ್ತರಾಗಬೇಕು . ಸಾಲದಿಂದ ಹೇಗೆ ಮುಕ್ತಿಯನ್ನು ಹೊಂದಬೇಕು .

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ತಿಳಿಯದೆ ನಾನಾ ಪ್ರಯತ್ನಗಳನ್ನು ಮಾಡಿ ಸಾಕಾಗಿದ್ದರೆ , ಹಣಕ್ಕಾಗಿ ಧರ್ಮ ಮಾರ್ಗದಲ್ಲಿ ಸಂಪಾದನೆಯನ್ನು ಮಾಡುತ್ತಾ , ಈ ವಿಶೇಷ ಪರಿಹಾರವನ್ನು ಪಾಲಿಸಿದರೆ , ಸಾಲದ ಸುಳಿ , ಹಣದ ಸಮಸ್ಯೆಯಿಂದ ಸುಲಭವಾಗಿ ಹೊರ ಬರಬಹುದು . ನಿಮಗಿರುವ ಸಾಲದ ಸುಳಿಯಿಂದ ಹೊರಬರಲು ಬುಧ ಗ್ರಹದ ಅನುಗ್ರಹ ಇರಲೇಬೇಕು . ಬುಧನಿಗೆ ಇಷ್ಟವಾದ ದಿಕ್ಕು ಎಂದರೆ, ಅದು ಉತ್ತರ ದಿಕ್ಕು . ಆದ್ದರಿಂದ ಮೈತುಂಬ ಸಾಲ ಇದ್ದವರು , ಸಾಲಗಳು ತೀರಲು , ಹಣಕಾಸು ಉದ್ಯೋಗದ ರೀತಿಯಲ್ಲಿ ,

ವ್ಯಾಪಾರದ ರೀತಿಯಲ್ಲಿ ಚೆನ್ನಾಗಿ ಬರಬೇಕು ಎಂದರೆ , ಮನೆಯಿಂದ ಹೊರಗಡೆ ಹೋಗಬೇಕಾದರೆ ಮರೆಯದೆ ,ಸ್ವಲ್ಪ ಹಿಂಗನ್ನು ಉತ್ತರ ದಿಕ್ಕಿಗೆ ಎಸೆದು ಹೋಗಬೇಕು . ಉತ್ತರ ದಿಕ್ಕಿಗೆ ಹಿಂಗನ್ನು ಏಕೆ ಎಸೆಯಬೇಕು ಎಂದರೆ , ಉತ್ತರ ದಿಕ್ಕು ನವಗ್ರಹಗಳಲ್ಲಿ ಬುಧನಿಗೆ ಪ್ರಿಯವಾದ ದಿಕ್ಕು . ಇಷ್ಟವಾದ ವಸ್ತು ಎಂದರೆ ಅದು ಹಿಂಗು . ಆದ್ದರಿಂದ ಹಿಂಗನ್ನು ಉತ್ತರ ದಿಕ್ಕಿಗೆ ಎಸೆದು ಬುಧನ ಸ್ಮರಣೆಯನ್ನು ಮಾಡಿ , ಮನೆಯಿಂದ ಪ್ರತಿನಿತ್ಯ ಹೊರ ಹೋಗಬೇಕು . ಇದರಿಂದ ಹಣಕಾಸಿನ ಸಮಸ್ಯೆಗಳು ಬೇಗ ಕಳೆಯುತ್ತದೆ . ಸಾಲಗಳನ್ನು ತೀರಿಸಲು ದಾರಿ ಕಾಣಿಸುತ್ತದೆ .

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಇನ್ನೂ ಎರಡನೆಯದಾಗಿ ಹಿಂಗಿನಿಂದ ಯಾವ ಕೆಲಸವನ್ನು ಮಾಡಿದರೆ, ಹಣಕಾಸಿನ ಸಮಸ್ಯೆಗಳು ಮತ್ತು ಸಾಲದ ಸಮಸ್ಯೆಗಳು ಬೇಗ ಹೇಗೆ ತೀರಿ ಹೋಗುತ್ತದೆ ಎಂದರೆ , ಒಂದು ಬಿಳಿ ವಸ್ತ್ರದಲ್ಲಿ ಗಟ್ಟಿ ಹಿಂಗನ್ನು ಕಟ್ಟಬೇಕು . ಈ ಒಂದು ಕೆಲಸವನ್ನು ಬುಧವಾರದ ದಿನ ಮಾಡಿದರೆ , ತುಂಬಾ ಒಳ್ಳೆಯದು . ಈ ರೀತಿಯಾಗಿ ಬಿಳಿ ವಸ್ತ್ರದಲ್ಲಿ ಗಟ್ಟಿ ಹಿಂಗನ್ನು ಮೂಟೆಯ ರೀತಿ ಕಟ್ಟಿ , ಈ ಒಂದು ಮೂಟೆಯನ್ನು ನೀವು ಎಲ್ಲಿ ಹೋದರೂ ಕೂಡ ತೆಗೆದುಕೊಂಡು ಹೋಗಬೇಕು .

ಈ ಒಂದು ಮೂಟೆಯನ್ನು 11 ವಾರಗಳ ಕಾಲ ನಿಮ್ಮ ಜೊತೆಯಲ್ಲಿ ಇಟ್ಟುಕೊಂಡು, 11 ವಾರ ಆದ ಮೇಲೆ ಆ ಮೂಟೆಯನ್ನು ಹರಿಯುವ ನೀರಿನಲ್ಲಿ ಬಿಟ್ಟು ಬರಬೇಕು . ಹೀಗೆ ಮಾಡಿದರೆ ವಿಪರೀತವಾಗಿ ಬುಧನ ಅನುಗ್ರಹ ಪ್ರಾಪ್ತಿಯಾಗುತ್ತದೆ . ನಿಮ್ಮ ಸಾಲವನ್ನು ತೀರಿಸಲು ಹಣದ ಬಲ ಬರುತ್ತದೆ . ನಿಮ್ಮ ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನೇಕ ರೀತಿಯ ಏಳಿಗೆ ಆಗಿ ಆರ್ಥಿಕ ಮುಗ್ಗಟ್ಟಿನಿಂದ ಹೊರ ಬರಬಹುದು .

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಹಾಗೆಯೇ ಭಾನುವಾರದ ದಿನ ಹಿಂಗನ್ನು ಹರಿಯುವ ನೀರಿನಲ್ಲಿ ಬಿಟ್ಟು ಬಂದರು ತುಂಬಾ ಒಳ್ಳೆಯದು . ವಿಪರೀತವಾಗಿ ಸಾಲ ಮಾಡಿದವರು 11 ಭಾನುವಾರದ ದಿನ ಮರೆಯದೆ ಗಟ್ಟಿ ಹಿಂಗನ್ನು ಹರಿಯುವ ನೀರಿನಲ್ಲಿ ಬಿಟ್ಟು ಬುಧನಿಗೆ ನಮಸ್ಕಾರವನ್ನು ಮಾಡುತ್ತಾ , ಮನೆಗೆ ಬರಬೇಕು . ಹೀಗೆ ಮಾಡುವುದರಿಂದ ನಿಮಗೆ ಇರುವ ಸಾಲದ ಸಮಸ್ಯೆಗಳು ಬೇಗ ದೂರವಾಗುತ್ತದೆ .

ಇನ್ನು ಯಾವುದಾದರೂ ಮಂಗಳವಾರದ ದಿನ ಎರಡು ತೆಂಗಿನಕಾಯಿ ಸ್ವಲ್ಪ ಗಟ್ಟಿ ಹಿಂಗನ್ನು ತೆಗೆದುಕೊಂಡು , ಮೊದಲು ನದಿ ತೀರಕ್ಕೆ ಹೋಗಬೇಕು . ಅಲ್ಲಿ ಮೊದಲು ಬುಧನ ಸ್ಮರಣೆಯನ್ನು ಮಾಡುತ್ತಾ , ನವಗ್ರಹಗಳ ಸ್ಮರಣೆಯನ್ನು ಮಾಡುತ್ತಾ , ಒಂದು ವಿಶೇಷವಾದ ವಿಧಿ ವಿಧಾನವನ್ನು ಪಾಲಿಸಬೇಕು . ನಿಮ್ಮ ಎಡಗೈಯಲ್ಲಿ ಮೊದಲು ಒಂದು ತೆಂಗಿನಕಾಯಿಯನ್ನು ಹಿಡಿದುಕೊಂಡು , ಅದರ ಮೇಲೆ ಸ್ವಲ್ಪ ಗಟ್ಟಿ ಹಿಂಗನ್ನು ಇರಿಸಿ , 19 ಬಾರಿ ಎಡ ಭಾಗದಿಂದ ಬಲಭಾಗಕ್ಕೆ ಸುತ್ತಬೇಕು .

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನದಿಗೆ 19 ಸಲ ಇಳಿಯನ್ನು ತೆಗೆದು , ಅಥವಾ ಎಡದಿಂದ ಬಲಕ್ಕೆ ಸುತ್ತಿ ಆ ತೆಂಗಿನಕಾಯಿ ಮತ್ತು ಹಿಂಗನ್ನು ನದಿ ತೀರದಲ್ಲಿ ದೂರದಲ್ಲಿ ಎಲ್ಲಾದರೂ ಎಸೆಯಬೇಕು . ಆದರೆ ನೀರಿಗೆ ಮಾತ್ರ ಎಸೆಯಬಾರದು . ನಂತರ ಇನ್ನೊಂದು ತೆಂಗಿನಕಾಯಿಯನ್ನು ತೆಗೆದುಕೊಂಡು , ಆ ಒಂದು ಕಾಯಿಯನ್ನು ಅಲ್ಲಿಯೇ ಒಡೆದು ನದಿಗೆ ಎಸೆಯಬೇಕು. ನಂತರ ಅದೇ ನದಿಯಲ್ಲಿ ಸ್ನಾನ ಮಾಡಿ ಬರಬೇಕು. ಈ ವಿಧಾನವನ್ನು ಮಾಡುವಾಗ ಎಲ್ಲಾ ಸಾಲಗಳ ಮೊತ್ತ , ಸಾಲ ಯಾರ ಬಳಿ ಮಾಡಿತ್ತಿರೋ ,

ಅವರ ಹೆಸರುಗಳು ಮತ್ತು ನಿಮ್ಮ ಇಷ್ಟ ದೇವರ ಹೆಸರು , ನವಗ್ರಹಗಳ ಹೆಸರಗಳನ್ನು ಹೇಳುತ್ತಾ ಪಾಲಿಸಬೇಕು. ಈ ಒಂದು ಶಕ್ತಿಯುತ ಪರಿಹಾರವನ್ನು ಯಾವುದಾದರೂ ಒಂದು ಮಂಗಳವಾರ ಮಾಡಿ ನೋಡಿ , ಫಲ ಕೊಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮನುಷ್ಯ ಮಾಡಿದ ಕರ್ಮಗಳು ಫಲಗಳು , ಅವನಿಗೆ ಇರುವ ಜನ್ಮ ಜನ್ಮಗಳ ದೋಷ , ಜಾತಕ ದೋಷಗಳು , ಗ್ರಹಗಳ ಚಲನವಲನಗಳು ಕೂಡ ಅವಲಂಭಿಸಿರುತ್ತದೆ. ಆದ್ದರಿಂದ ನಂಬಿಕೆಗೆಳನ್ನು ನಂಬಿ ಈ ಪರಿಹಾರವನ್ನು ತಾಳ್ಮೆಯಿಂದ ಮಾಡಿ ಸಾಲದಿಂದ ಮುಕ್ತರಾಗಿ ಎ೦ದು ಹೇಳಲಾಗಿದೆ.

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 99457

Tags :
ಏಳಿಗೆಸಾಲಗಲು ಬೆಟ್ಟದಷ್ಟಿರಲಿ ಈ ಒಂದು ವಸ್ತು ನಿಮ್ಮ ಜೊತೆಗಿದ್ದರೆ ಬುಧನ ಅನುಗ್ರಹ ಹಣದ
Advertisement
Next Article