ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ಸರ್ ನಾನ್ ಏನ್‌ ಮಾಡಿದ್ರು ತಪ್ಪು ಅನ್ನೋದಾದ್ರೆ ನೀವು ನನಗೆ ಇನ್ನೇನ್ ಮಾಡೋಕ್ ಆಗುತ್ತೆ' - ದರ್ಶನ್ ಕಿರಿಕ್

10:12 AM Sep 14, 2024 IST | BC Suddi
Advertisement

ಬೆಂಗಳೂರು: ರಾಜಾತಿಥ್ಯ ಆರೋಪದಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರೋ ನಟ ದರ್ಶನ್‌ಗೆ ಅಸಲಿ ಜೈಲಿನ ದರ್ಶನ ಆಗಿದೆ. ಇದೇ ಕಾರಣಕ್ಕೆ ದರ್ಶನ್ ಹತಾಶೆಗೊಳಗಾಗಿದ್ದಾರೆ.

Advertisement

ಮೊನ್ನೆ ದರ್ಶನ್ ಬಳ್ಳಾರಿ ಜೈಲಿನಲ್ಲಿ ಅಸಭ್ಯ ಸನ್ನೆ ತೋರಿಸಿಕೊಂಡು ಓಡಾಡಿದ್ರು. ಇದರ ಬಗ್ಗೆ ಜೈಲು ಅಧಿಕಾರಿಗಳು ಪ್ರಶ್ನೆ ಮಾಡಿದ್ದಕ್ಕೆ ದರ್ಶನ್, 'ನಾನು ಆರೀತಿ ಮಾಡಿಲ್ಲ. ನಾನ್ ಏನ್ ಮಾಡಿದರು ತಪ್ಪು ಅನ್ನೋದಾದ್ರೆ ನೀವು ನನಗೆ ಇನ್ನೇನು ಶಿಕ್ಷೆ ಕೊಡ್ತಿರಾ..? ಇಲ್ಲಿಂದ ಬೇರೆ ಜೈಲಿಗೆ ಶಿಫ್ಟ್ ಮಾಡ್ತಿರಾ ಅಂತ ಅಧಿಕಾರಿಗಳಿಗೆ ಉಡಾಫೆ ಉತ್ತರ ಕೊಟ್ಟಿದ್ದಾರೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Advertisement
Next Article