ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಸಂತ್ರಸ್ತೆ ಕಿಡ್ನಾಪ್ ಕೇಸ್ ಮತ್ತೆ ನಾಲ್ವರು ಎಸ್ ಐಟಿ ವಶಕ್ಕೆ

12:08 PM May 09, 2024 IST | Bcsuddi
Advertisement

ಬೆಂಗಳೂರು : ಪ್ರಜ್ವಲ್ ಪೆನ್ ಡ್ರೈವ್ ವಿಚಾರಣ ಸಂತ್ರಸ್ತೆ ಕಿಡ್ನಾಪ್ ಪ್ರಕರಣದಲ್ಲಿ ಮತ್ತೆ ನಾಲ್ವರನ್ನ ಎಸ್ ಐಟಿ ವಶಕ್ಕೆ ಪಡೆದಿದೆ.

Advertisement

ಸಂತ್ರಸ್ತ ಮಹಿಳೆ ಕಿಡ್ನಾಪ್ ಪ್ರಕಣದಲ್ಲಿ ರೇವಣ್ಣ ಹಾಗೂ ರೇವಣ್ಣ ಆಪ್ತ ಸತೀಶ್ ಬಾಬಜ ಬಂಧನವಾಗಿ ಇಗಾಗ್ಲೆ ಜೈಲು ಸೇರಿದ್ದಾರೆ. ಇವರನ್ನ ಹೊರತುಪಡಿಸಿ ಎಸ್ ಐಇಟ ಮತ್ತೆ ನಾಲ್ವರನ್ನು ವಶಕ್ಕೆ ಪಡರದಿದೆ. ಜೆಡಿಎಸ್ ಮುಖಂಡರಾದ ಸುಜಯ್ ಹೆಬ್ಬಾಳು. ಕೀರ್ತಿ ಹೊಸೂರು. ಮನು ಮತ್ತು ತಿಮ್ಮಪ್ಪ ಎಂಬುವವರು ಸತೀಶ್ ಬಾಬು ಜೊತೆಗೆ ಸಂಪರ್ಕ ದಲ್ಲಿ ಇದ್ದರು ಅನ್ನೊ ಕಾರಣಕ್ಕೆ ಎಸ್ ಐಟಿ ವಶಕ್ಕೆ ಪಡೆದದು ವಿಚಾರಣೆ ನಡೆಸುತ್ತಿದೆ.

ಸುಜಯ್ ಹೆಬ್ಬಾಳು, ಕೀರ್ತಿ ಹೊಸೂರು ಕೆ ಆರ್ ನಗರ ತಾಲೂಕಿನವರಾದ್ರೆ, ತಿಮ್ಮಪ್ಪ ವೃತ್ತಿಯಲ್ಲಿ ವಕೀಲರಾಗಿದ್ದಾರೆ. ಸದ್ಯ ನಾಲ್ವರನ್ನು ವಶಕ್ಕೆ ಪಡೆದು ಎಸ್ ಐಟಿ ವಿಚಾರಣೆ ನಡೆಸುತ್ತಿದೆ.

Advertisement
Next Article