For the best experience, open
https://m.bcsuddi.com
on your mobile browser.
Advertisement

ಶೂಟಿಂಗ್ ವೇಳೆ ಅವಘಡ - ನಟ ಮಂಡ್ಯ ರಮೇಶ್‌‌‌ಗೆ ತೀವ್ರ ಗಾಯ

11:41 AM Nov 30, 2023 IST | Bcsuddi
ಶೂಟಿಂಗ್ ವೇಳೆ ಅವಘಡ   ನಟ ಮಂಡ್ಯ ರಮೇಶ್‌‌‌ಗೆ ತೀವ್ರ ಗಾಯ
Advertisement

ಬೆಂಗಳೂರು : ಆಸೆ ಧಾರಾವಾಹಿ ಶೂಟಿಂಗ್ ವೇಳೆ ಅವಘಡ ಸಂಭವಿಸಿ ನಟ ಮಂಡ್ಯ ರಮೇಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಲ್ಲು ಕ್ವಾರಿಯಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ರಮೇಶ್ ಕಾಲು ಜಾರಿ ಬಿದ್ದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಮೇಶ್ ಅರವಿಂದ್ ನಿರ್ಮಾಣದಲ್ಲಿ ಆಸೆ ಧಾರಾವಾಹಿ ಮೂಡಿ ಬರುತ್ತಿದ್ದು, ಭಾರೀ ನಿರೀಕ್ಷೆ ಮೂಡಿಸಿದ ಧಾರಾವಾಹಿ ಇದಾಗಿದೆ.

Advertisement

Author Image

Advertisement