For the best experience, open
https://m.bcsuddi.com
on your mobile browser.
Advertisement

ಶನಿಮಹಾತ್ಮನ ಕಾಡಾಟ ಪೂರ್ವಾಜಿತ ಕರ್ಮಗಳು ನವಗ್ರಹಗಳ ದುಷ್ಟ ದೋಷಗಳು ಪರಿಹಾರವಾಗಬೇಕೆಂದರೆ ಈ ರೀತಿಯಾಗಿ ದಾನ ಮಾಡಿ ಸಾಕು!

07:54 AM Jan 27, 2024 IST | Bcsuddi
ಶನಿಮಹಾತ್ಮನ ಕಾಡಾಟ ಪೂರ್ವಾಜಿತ ಕರ್ಮಗಳು ನವಗ್ರಹಗಳ ದುಷ್ಟ ದೋಷಗಳು ಪರಿಹಾರವಾಗಬೇಕೆಂದರೆ ಈ ರೀತಿಯಾಗಿ ದಾನ ಮಾಡಿ ಸಾಕು
Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮನುಷ್ಯನು ಹೆದರುವ ದೈವ ಎಂದರೆ ಅದು ಶನೇಶ್ವರ ಸ್ವಾಮಿ, ಸಾಮಾನ್ಯವಾಗಿ ಎಲ್ಲರೂ ಶನಿದೇವರ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡಿರುತ್ತಾರೆ, ಅಷ್ಟೇ ಅಲ್ಲದೆ ಎಳ್ಳೆಣ್ಣೆಯಿಂದ ದಾನ ಮಾಡುತ್ತಾರೆ, ಎಳ್ಳು, ಬತ್ತಿಯನ್ನು ಹಚ್ಚುತ್ತಾರೆ. ಇದರಿಂದ ಶನಿದೇವರು ಶಾಂತನಾಗುತ್ತಾನೆ ಎಂಬ ನಂಬಿಕೆ ಇದೆ. ಹಾಗಾದರೆ ಯಾವ ಕಾರ್ಯವನ್ನು ಮಾಡಿದರೆ ಶನಿದೇವರು ಸಂತುಷ್ಟನಾಗಿ ನಿಮ್ಮ ಮೇಲೆ ಕೃಪೆಯನ್ನು ಇಡುತ್ತಾರೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

Advertisement

ಶನಿಗೆ ಬಹಳ ಇಷ್ಟವಾದ ಅಂಶ ಹಾಗೂ ಶನಿ ದೋಷದಿಂದ ವಿಮೋಚನೆ ಆಗಬೇಕು, ಶನಿ ಕಾದಾಟದಿಂದ ದೂರವಾಗಬೇಕು ಹಾಗೂ ಶನಿಮಹಾತ್ಮನ ಅನುಗ್ರಹ ನಿಮ್ಮ ಮೇಲೆ ಇರಬೇಕು ಎಂದರೆ, ಪೂರ್ವಾಜಿತ ಕರ್ಮಗಳೆಲ್ಲ ನಿವಾರಣೆಯಾಗಬೇಕು ಎಂದರೆ ಈ ಒಂದು ಸರಳ ಕೆಲಸವನ್ನು ಮಾಡುವುದರಿಂದ ಎಲ್ಲಾ ದೋಷಗಳಿಂದ ಮುಕ್ತಿಯನ್ನು ಹೊಂದಬಹುದು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಶನಿಗೆ ಬಹಳ ಇಷ್ಟವಾದ ಅಂಶ ಎಂದರೆ, ಕುಷ್ಠರೋಗಿಗಳನ್ನು ಯಾರು ಗೌರವಿಸಿ ಹಾಗೂ ಅವರಿಗೆ ದಾನ ಧರ್ಮಗಳನ್ನು ಮಾಡುತ್ತಾರೋ ಅವರಿಗೆ ಒಳ್ಳೆಯದಾಗುತ್ತದೆ. ವಿಶೇಷವಾಗಿ ಕುಷ್ಟರೋಗಿಗಳಿಗೆ ಚಪಾತಿ,ಬೆಲ್ಲ ಮತ್ತು ಬಾಳೆಹಣ್ಣು ಈ ಮೂರು ವಸ್ತುಗಳನ್ನು ಯಾರು ಕುಷ್ಠರೋಗಿಗಳು ಇರುವ ಜಾಗಕ್ಕೆ ಹೋಗಿ ಅವರಿಗೆ ತಲುಪಿಸುತ್ತಾರೋ ಅಂತವರಿಗೆ ಅಷ್ಟದರಿದ್ರಗಳು ದೂರವಾಗಿ ಇಷ್ಟಾರ್ಥ ಸಿದ್ಧಿಯಾಗುತ್ತದೆ.

ಈ ರೀತಿ ಮಾಡುವುದರಿಂದ ಶನಿಯ ದೃಷ್ಟಿ ನಿಮ್ಮ ದೇಹದಲ್ಲಿ ನಿಮ್ಮ ಉಸಿರು ಇರುವ ತನಕವೂ ನಿಮಗೆ ತಟ್ಟುವುದಿಲ್ಲ. ಈ ಕೆಲಸವನ್ನು ಮಂಗಳವಾರ ಹಾಗೂ ಶನಿವಾರ ಮಾಡುವುದು ತುಂಬಾ ಉತ್ತಮ.ಇದರಿಂದ ಶನಿ ದೇವರ ಅನುಗ್ರಹ ಬೇಗ ಪ್ರಾಪ್ತಿಯಾಗುತ್ತದೆ

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Tags :
Author Image

Advertisement