For the best experience, open
https://m.bcsuddi.com
on your mobile browser.
Advertisement

ವಾಹನ ಡಿಕ್ಕಿ  ಕರ್ತವ್ಯನಿರತ ಎಎಸ್‌ ಐ ಸಾವು.!

08:13 AM Jul 19, 2024 IST | Bcsuddi
ವಾಹನ ಡಿಕ್ಕಿ  ಕರ್ತವ್ಯನಿರತ ಎಎಸ್‌ ಐ ಸಾವು
Advertisement

ಕೊಪ್ಪಳ : ಕೊಪ್ಪಳ ತಾಲೂಕಿನ ಒಣಬಳ್ಳಾರಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಮುನಿರಾಬಾದ್‌ ಪೊಲೀಸ್‌ ಠಾಣೆಯ ಎಎಸ್‌ ಎಐ ರಾಮಣ್ಣ (55) ಮೃತಪಟ್ಟಿದ್ದಾರೆ.

ಹೆದ್ದಾರಿ ಗಸ್ತು ವಾಹನದಲ್ಲಿ ರಾಮಣ್ಣ ಕರ್ತವ್ಯ ನಿರ್ವಹಿಸುತ್ತಿದ್ದರು. ರಾತ್ರಿ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Advertisement

Tags :
Author Image

Advertisement