ವಾಸ್ತವ ಬಾಯ್ದಿಟ್ಟ ದರ್ಶನ್.. ಅಂದು ಆಗಿದ್ದೇನು?
09:30 AM Aug 29, 2024 IST
|
BC Suddi
Advertisement
Advertisement
ಬೆಂಗಳೂರು: ದರ್ಶನ್ ತಾವು ಸಿಗರೇಟ್ ಸೇದುತ್ತಿದ್ದ ಫೋಟೋ ಸಂಬಂಧ ವಿಚಾರಣೆ ವೇಳೆ ವಾಸ್ತವ ಬಿಚ್ಚಿಟ್ಟಿರುವುದಾಗಿ ವರದಿಯಾಗಿದೆ.
'ಅಂದು ನಾನು ರಚಿತಾ ರಾಮ್ ಅವರನ್ನು ಭೇಟಿ ಮಾಡಿ ಬರುತ್ತಿದ್ದೆ. ಆಗ ನಾಗ ಆ್ಯಂಡ್ ಗ್ಯಾಂಗ್ನವರು ಕ್ರಿಕೆಟ್ ಆಡುತ್ತಿದ್ದರು. ನನ್ನನ್ನು ಕರೆದರು.
ನಾನು ಅವರು ಹಾಕಿದ ಚೇರ್ ಮೇಲೆ ಕುಳಿತು ಕ್ರಿಕೆಟ್ ನೋಡುತ್ತಿದ್ದೆ. ನಾಗನ ಹುಡುಗರೇ ಟೀ-ಸಿಗರೇಟ್ ನೀಡಿದರು. ಫೋಟೋ ಯಾರು ತೆಗೆದರು ಗೊತ್ತಿಲ್ಲ' ಎಂದು ದರ್ಶನ್ ಹೇಳಿದ್ದಾರೆಂದು ಮಾಧ್ಯಮಗಳು ವರದಿ ಬಿತ್ತರಿಸಿವೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.
Next Article