ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ವಚನ – -ಮೆರೆಮಿಂಡಯ್ಯ

07:20 AM Feb 18, 2024 IST | Bcsuddi
Advertisement

 

Advertisement

ಸಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.

ವಚನ: :

ವ್ರತಭ್ರಷ್ಟನ, ಗುರುಘಾತಕನ ವಂದಿಸಿ,

ನಿಂದಿಸುವವನ ದ್ರವ್ಯದಾಸೆಗೆ

ಅವನ ಮಂದಿರವ ಹೊಕ್ಕುಂಡಡೆ,

ಜಂಬುಕ ತಿಂದ ಹಡಿಕವ, ಮಿಕ್ಕು ಹುಳಿತವ ತಾ ತಿಂದಂತೆ,

ಐಘಟದೂರ ರಾಮೇಶ್ವರಲಿಂಗ.

 

-ಮೆರೆಮಿಂಡಯ್ಯ

Tags :
ವಚನ – -ಮೆರೆಮಿಂಡಯ್ಯ
Advertisement
Next Article