For the best experience, open
https://m.bcsuddi.com
on your mobile browser.
Advertisement

ವಚನ:  -ಮಾದಾರ ಧೂಳಯ್ಯ

07:00 AM May 27, 2024 IST | Bcsuddi
ವಚನ    ಮಾದಾರ ಧೂಳಯ್ಯ
Advertisement

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ

ವಚನ: :

Advertisement

ಬಸವಣ್ಣನ ಡಿಂಗರಿಗನಯ್ಯಾ,

ಚನ್ನಬಸವಣ್ಣನ ಹಳೆಯನಯ್ಯಾ,

ಪ್ರಭುದೇವರ ಬಂಟನಯ್ಯಾ,

ಮಡಿವಾಳಯ್ಯನ ಲೆಂಕನಯ್ಯಾ,

ಸಿದ್ಭರಾಮಯ್ಯನ ಭೃತ್ಯನಯ್ಯಾ.

ಇಂತೀ ಐವರ ಒಕ್ಕು ಮಿಕ್ಕ ಶೇಷಪ್ರಸಾದವನುಂಡು,

ಬದುಕಿದೆನಯ್ಯಾ.

ಕಾಮಧೂಮ ಧೂಳೇಶ್ವರಾ.

ನಿಮ್ಮ ಶರಣರೆನ್ನ ಪಾವನವ ಮಾಡಿದ ಪರಿಣಾಮವ,

ಅಂತಿಂತೆನಲಮ್ಮದೆ ನಮೋ ನಮೋ ಎನುತಿರ್ದೆನು.

-ಮಾದಾರ ಧೂಳಯ್ಯ

Tags :
Author Image

Advertisement