For the best experience, open
https://m.bcsuddi.com
on your mobile browser.
Advertisement

ವಚನ:    -- -ಬಾಹೂರ ಬೊಮ್ಮಣ್ಣ .!

07:15 AM Oct 05, 2024 IST | BC Suddi
ವಚನ         ಬಾಹೂರ ಬೊಮ್ಮಣ್ಣ
Advertisement

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಅಭಿಪ್ರಾಯ ಹಂಚಿಕೊಳ್ಳಿ.

ವಚನ:

Advertisement

ಹಿಂದಣ ಸುಖ, ಮುಂದಣ ದುಃಖಂಗಳು

ಮುಂದಣ ಸುಖ, ಹಿಂದಣ ದುಃಖಂಗಳು

ಇವ ತಾ ಸಂಧಿಸಿ ಅನುಭವಿಸಿದಲ್ಲಿ

ಸಂಚಿತ ಪ್ರಾರಬ್ಧ ಆಗಾಮಿಗಳೆಂದು

ಅಲ್ಲಿಯಲ್ಲಿ ಸಂಕಲ್ಪಿಸಿ ಕೇಳಲೇತಕ್ಕೆ?

ಹಿಂದೆ ಅಳಿದವರ ಕೇಳಿ, ಮುಂದೆ ಸಾವವರ ಕಂಡು

ಅಂದಂದಿಗೆ ನೂರು ತುಂಬಿತ್ತೆಂದು

ಸಂದೇಹ ನಿವೃತ್ತಿಯಾಗಿರಬೇಕು,

ಸಂಗನಬಸವಣ್ಣ ಸಾಕ್ಷಿಯಾಗಿಬ್ರಹ್ಮೇಶ್ವರಲಿಂಗವನರಿವುದಕ್ಕೆ.

-ಬಾಹೂರ ಬೊಮ್ಮಣ್ಣ

Tags :
Author Image

Advertisement