ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ವಚನ--ಘಟ್ಟಿವಾಳಯ್ಯ

07:46 AM Jul 19, 2024 IST | Bcsuddi
Advertisement

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

Advertisement

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಅಭಿಪ್ರಾಯ ಹಂಚಿಕೊಳ್ಳಿ.

 

ಸಾವಿರ ಪರಿಯಲಿ ಉದರವ ಹೊರೆವರೆ

ಸಾವರಲ್ಲದೆ ಸಮ್ಮಿಕರಾಗರಿದೇನೋ!

ಎಂತೆಂತು ಮಾಡಿದಡೆ ಅಂತಂತೆ ಲಯವು.

ಎಂತೆಂತು ನೋಡಿದಡೆ ಅಂತೆಂತು ಇಲ್ಲ.

ಇದೇನೊ ಇದೇನೋ! ಎಳಕುಳಿಜಾಲೆಯ ಕಳಾಕುಳ ಬಿಡದು,ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲದ ಕಾರಣ.

 

-ಘಟ್ಟಿವಾಳಯ್ಯ

Tags :
ವಚನ--ಘಟ್ಟಿವಾಳಯ್ಯ
Advertisement
Next Article