For the best experience, open
https://m.bcsuddi.com
on your mobile browser.
Advertisement

ವಚನ : --ಗುಪ್ತ ಮಂಚಣ್ಣ

07:34 AM Apr 18, 2024 IST | Bcsuddi
ವಚನ     ಗುಪ್ತ ಮಂಚಣ್ಣ
Advertisement

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

Advertisement

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.

ವಚನ: :

ಡಂಬಕದ ಪೂಜೆ ಹೋಹ ಹೊತ್ತಿನ ಕೇಡು.

ಆಡಂಬರದ ಪೂಜೆ ತಾಮ್ರದ ಮೇಲಣ

ಸುವರ್ಣದ ಛಾಯೆ.

ಇಂತೀ ಪೂಜೆಗೆ ಹೂ ಸೊಪ್ಪನಿಕ್ಕಿ

ಮನ ಹೂಣದೆ ಮಾಡುವ ಪೂಜೆ

ಬೇರು ನನೆಯದೆ ನೀರು,

ಆಯವಿಲ್ಲದ ಗಾಯ,

ಭಾವವಿಲ್ಲದ ಘಟ ವಾಯವೆಂದನಾರಾಯಣಪ್ರಿಯ ರಾಮನಾಥಾ.

-ಗುಪ್ತ ಮಂಚಣ್ಣ

Tags :
Author Image

Advertisement