ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬರುವ ವೇಳೆ ಹಳಿ ದಾಟಿದ ವ್ಯಕ್ತಿ - ಪ್ರಾಣಾಪಾಯದಿಂದ ಪಾರು
03:49 PM Jan 05, 2024 IST
|
Bcsuddi
Advertisement
ಕೇರಳ: ವಂದೇ ಭಾರತ್ ರೈಲು ಬರುತ್ತಿರುವ ವೇಳೆಯಲ್ಲಿ ವ್ಯಯೊಬ್ಬರು ಹಳಿ ದಾಟಲು ಹೋಗಿ, ಕೂದಲೆಳೆಯುವ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆಕೇರಳದ ತಿರೂರ್ನಲ್ಲಿ ನಡೆದಿದೆ.
Advertisement
ತಿರೂರು ರೈಲ್ವೆ ಸ್ಟೇಷನ್ನಲ್ಲಿ ವ್ಯಕ್ತಿಯೊಬ್ಬರು ರೈಲು ಬರುವಂತಹ ಸಂದರ್ಭದಲ್ಲಿ ರೈಲ್ವೆ ಹಳಿ ದಾಟಿದ್ದು, ಘಟನೆಯ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಇನ್ನು ಪ್ರವೀಶ್ ಶೊರನೂರ್ ಎಂಬವರು ಈ ವಿಡಿಯೋನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Next Article