ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಲೋಕಸಭೆ ಚುನಾವಣೆ: ದ.ಕ.ದಲ್ಲಿ ಯುಟಿ ಖಾದರ್ ಹೆಸರು ಚರ್ಚೆಗೆ..!

02:31 PM Feb 09, 2024 IST | Bcsuddi
Advertisement

MP ಚುನಾವಣೆಗೆ ತಯಾರಿ ನಡೆಸುತ್ತಿರುವ ಕಾಂಗ್ರೆಸ್ BJP ಭದ್ರಕೋಟೆ ದಕ್ಷಿಣ ಕನ್ನಡದಲ್ಲಿ ಸ್ಪೀಕರ್ UTಖಾದರ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ವರದಿಯಾಗಿದೆ.

Advertisement

ಖಾದರ್‌ಗೆ ಮುಸ್ಲಿಂ ಸಮುದಾಯದ ಮತಗಳ ಜತೆ ಹಿಂದೂ ಮತ ಸೆಳೆಯುವ ಸಾಮರ್ಥ್ಯದೆ. ತಮ್ಮ ಜಾತ್ಯತೀತ ನಡೆಯಿಂದಾಗಿ ಕರಾವಳಿ ಭಾಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಖಾದರ್‌ಗೆ ಟಿಕೆಟ್ ಕೊಟ್ಟರೆ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಬಹುದು ಎನ್ನುವುದು ವರಿಷ್ಠರ ಲೆಕ್ಕಾಚಾರ. ಆದರೆ, ಖಾದರ್ ಲೋಕಸಭೆಗೆ ಸ್ಪರ್ಧಿಸುವ ಈ ಆಫರ್ ಒಪ್ಪುತ್ತಾರೆಯೇ ಎನ್ನುವುದು ಕೂಡ ಬಹಳ ಮುಖ್ಯ

Advertisement
Next Article