ಲೋಕಸಭಾ ಚುನಾವಣೆ: ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ವಾಪಸ್
04:55 PM Apr 22, 2024 IST | Bcsuddi
Advertisement
ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಶಿರಹಟ್ಟಿಯ ಭಾವೈಕ್ಯ ಮಠದ ಫಕೀ ರ ದಿಂಗಾಲೇಶ್ವರ ಸ್ವಾಮೀಜಿ ಅವರ ನಾಮಪತ್ರ ವಾಪಸ್ ಪಡೆಯಲಾಗಿದೆ.
ಏಜೆಂಟ್ ಸಚಿನ್ ಪಾಟೀ ಲ್ ಅವರು ಸ್ವಾಮೀ ಜಿ ಅವರ 'ಅಥಾರಿಟಿ ಪತ್ರ' ಸಲ್ಲಿಸಿ ನಾಮಪತ್ರ ಹಿಂಪಡೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿನ್ ಪಾಟೀಲ, 'ಸ್ವಾಮೀ ಜಿ ಆದೇ ಶದಂತೆ ಅವರ ಅಥಾರಿಟಿ ಪತ್ರ ಸಲ್ಲಿಸಿ ನಾಮಪತ್ರ ವಾಪಸ್ಪ ಡೆಯಲಾಗಿದೆ. ಸ್ವಾಮೀ ಜಿ ಅವರ ಈ ನಿರ್ಧಾರಕ್ಕೆ ಕಾರಣ ನಮಗೆ ಗೊತ್ತಿಲ್ಲ ಎಂದರು.
Advertisement