ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರೈತರ ಬೆಳೆ ಸಾಲ ಮನ್ನಾ! .. ತೆಲಂಗಾಣ ಸಿಎಂ ಘೋಷಣೆ

09:58 AM Jun 22, 2024 IST | Bcsuddi
Advertisement

 

Advertisement

ತೆಲಂಗಾಣ: ತೆಲಂಗಾಣ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಿದೆ 2018ರ. ಡಿ. 12ರಿಂದ  2023ರ ಡಿ. 2 ಲಕ್ಷ ರೈತರು ಪಡೆದುಕೊಂಡಿರುವ 2 ಲಕ್ಷ ರೂ.ವರೆಗಿನ ಬೆಳೆ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದೆ.

ಅಂದಾಜಿನ ಪ್ರಕಾರ, ಈ ಸಾಲದ ಮೊತ್ತ ₹31,000 ಕೋಟಿಗಳಾಗಬಹುದು ಎಂದು ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ. ಅರ್ಹತಾ ಮಾನದಂಡಗಳು ಮತ್ತು ಇತರ ನಿಯಮಾವಳಿಗಳ ಕುರಿತು ಸಂಪುಟ ಸಭೆಯಲ್ಲಿ ವಿಸ್ತ್ರತವಾಗಿ ಚರ್ಚಿಸಲಾಗಿದ್ದು, ಶೀಘ್ರವೇ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ.

Tags :
ರೈತರ ಬೆಳೆ ಸಾಲ ಮನ್ನಾ! .. ತೆಲಂಗಾಣ ಸಿಎಂ ಘೋಷಣೆ
Advertisement
Next Article