For the best experience, open
https://m.bcsuddi.com
on your mobile browser.
Advertisement

ರೈತರ ಬೆಳೆ ಸಾಲ ಮನ್ನಾ! .. ತೆಲಂಗಾಣ ಸಿಎಂ ಘೋಷಣೆ

09:58 AM Jun 22, 2024 IST | Bcsuddi
ರೈತರ ಬೆಳೆ ಸಾಲ ಮನ್ನಾ     ತೆಲಂಗಾಣ ಸಿಎಂ ಘೋಷಣೆ
Advertisement

ತೆಲಂಗಾಣ: ತೆಲಂಗಾಣ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಿದೆ 2018ರ. ಡಿ. 12ರಿಂದ  2023ರ ಡಿ. 2 ಲಕ್ಷ ರೈತರು ಪಡೆದುಕೊಂಡಿರುವ 2 ಲಕ್ಷ ರೂ.ವರೆಗಿನ ಬೆಳೆ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದೆ.

ಅಂದಾಜಿನ ಪ್ರಕಾರ, ಈ ಸಾಲದ ಮೊತ್ತ ₹31,000 ಕೋಟಿಗಳಾಗಬಹುದು ಎಂದು ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ. ಅರ್ಹತಾ ಮಾನದಂಡಗಳು ಮತ್ತು ಇತರ ನಿಯಮಾವಳಿಗಳ ಕುರಿತು ಸಂಪುಟ ಸಭೆಯಲ್ಲಿ ವಿಸ್ತ್ರತವಾಗಿ ಚರ್ಚಿಸಲಾಗಿದ್ದು, ಶೀಘ್ರವೇ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ.

Advertisement

Tags :
Author Image

Advertisement