For the best experience, open
https://m.bcsuddi.com
on your mobile browser.
Advertisement

ರಾಷ್ಟ್ರಪತಿ ಭವನಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

10:11 AM Jul 23, 2024 IST | Bcsuddi
ರಾಷ್ಟ್ರಪತಿ ಭವನಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
Advertisement

ನವದೆಹಲಿ : ಬಜೆಟ್‌ ಮಂಡನೆಗೂ ಮುನ್ನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಯವ್ಯಯ ಪ್ರತಿಗೆ ರಾಷ್ಟ್ರಪತಿಯವರ ಅನುಮೋದನೆ ಪಡೆಯಲು ಅವರ ಭವನಕ್ಕೆ ತೆರಳಿದರು.

ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಂದ ಬಜೆಟ್‌ ಪ್ರತಿಗೆ ಅನುಮೋದನೆ ಪಡೆದ ನಂತರ ಸಂಸತ್ ಭವನದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಅವರ ಅಭಿಪ್ರಾಯ ಪಡೆಯಲಿದ್ದಾರೆ.

Advertisement
Author Image

Advertisement