For the best experience, open
https://m.bcsuddi.com
on your mobile browser.
Advertisement

ರಾಜ್ಯಸಭೆ ಚುನಾವಣೆ; ಕಾಂಗ್ರೆಸಿನ ಮೂವರು, ಬಿಜೆಪಿಯ ಒಬ್ಬರಿಗೆ ಗೆಲುವು.!

06:49 PM Feb 27, 2024 IST | Bcsuddi
ರಾಜ್ಯಸಭೆ ಚುನಾವಣೆ  ಕಾಂಗ್ರೆಸಿನ ಮೂವರು  ಬಿಜೆಪಿಯ ಒಬ್ಬರಿಗೆ ಗೆಲುವು
Advertisement

ಬೆಂಗಳೂರು; ರಾಜ್ಯಸಭೆಯ 4 ಸ್ಥಾನಗಳಿಗೆ ಇಂದು ನಡೆದ ಚುನಾವಣಾ ಫಲಿತಾಂಶ ಹೊರಬಂದಿದೆ.

ಮಾಹಿತಿ ಪ್ರಕಾರ, ಬಿಜೆಪಿ ಅಭ್ಯರ್ಥಿ ನಾರಾಯಣ ಭಾಂಡಗೆ 47 ಮತ ಪಡೆದು ಗೆಲುವು ಸಾಧಿಸಿದ್ದಾರೆ.

Advertisement

ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಅಜಯ್ ಮಾಕೇನ್(47 ಮತ), ಜಿ.ಸಿ.ಚಂದ್ರಶೇಖರ್(45 ಮತ), ಸಯ್ಯದ್ ನಾಸಿರ್ ಹುಸೇನ್(47 ಮತ) ಅವರೂ ಗೆಲುವು ಕಂಡಿದ್ದಾರೆ. ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕುಪೇಂದ್ರ ರೆಡ್ಡಿ(36) ನಿರೀಕ್ಷೆಯಂತೆ ಸೋಲುಂಡಿದ್ದಾರೆ.

Author Image

Advertisement