For the best experience, open
https://m.bcsuddi.com
on your mobile browser.
Advertisement

ರಾಜ್ಯಕ್ಕೆ ತಾರತಮ್ಯ ಎನ್ನುವುದು ಸುಳ್ಳು: ಸಚಿವೆ ನಿರ್ಮಲಾ ಸೀತಾರಾಮನ್.!

08:14 AM Feb 08, 2024 IST | Bcsuddi
ರಾಜ್ಯಕ್ಕೆ ತಾರತಮ್ಯ ಎನ್ನುವುದು ಸುಳ್ಳು  ಸಚಿವೆ ನಿರ್ಮಲಾ ಸೀತಾರಾಮನ್
Advertisement

ದೆಹಲಿ: ಕರ್ನಾಟಕ ರಾಜ್ಯಕ್ಕೆ ಅನುದಾನ ನೀಡುವಲ್ಲಿ ಯಾವುದೇ ತಾರತಮ್ಯ ನೀತಿ ಅನುಸರಿಸಿಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿ, ಕರ್ನಾಟಕದ GST ಹಣ ಒಂದು ಪೈಸೆ ಕೂಡ ಕೇಂದ್ರ ಇರಿಸಿಕೊಂಡಿಲ್ಲ, ವಿಪತ್ತು ನಿರ್ವಹಣೆ ಹಾಗೂ ಬಂಡವಾಳ ಹೂಡಿಕೆ ಎರಡನ್ನೂ ಒಟ್ಟುಗೂಡಿಸಿ ಒಟ್ಟು ₹12,476 ಕೋಟಿ ನೀಡಲಾಗಿದೆ ಎಂದಿದ್ದಾರೆ.

Advertisement

ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗಿದ್ದರಿಂದ ಕಾಂಗ್ರೆಸ್‌ ಈ ಆರೋಪ ಮಾಡುತ್ತಿದೆ ಎಂದು ಹೇಳಿದ್ದಾರೆ.

Tags :
Author Image

Advertisement