For the best experience, open
https://m.bcsuddi.com
on your mobile browser.
Advertisement

ಯುಗಾದಿ ಕಳೆದ ನಂತರ ನಡೆಯುವ ಆಘಾತಕಾರಿ ಭವಿಷ್ಯ ನುಡಿದ್ರು ಕೋಡಿಶ್ರೀ.!

07:47 AM Feb 20, 2024 IST | Bcsuddi
ಯುಗಾದಿ ಕಳೆದ ನಂತರ ನಡೆಯುವ ಆಘಾತಕಾರಿ ಭವಿಷ್ಯ ನುಡಿದ್ರು ಕೋಡಿಶ್ರೀ
Advertisement

ಕೋಲಾರ: ಯುಗಾದಿ ಕಳೆದ ನಂತರ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದ್ದು, ರೈತರಿಗೆ ಖುಷಿ ದುಪ್ಪಟ್ಟಾಗಲಿದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಭವಿಷ್ಯ ಹೇಳಿದ್ದಾರೆ.

ಇನ್ನೊಂದೆಡೆ ಮುಂಬರುವ ದಿನಗಳಲ್ಲಿ ಬಾಂಬ್ ಸ್ಫೋಟಗಳು ಹೆಚ್ಚಾಗಲಿದ್ದು, ಭೂಕಂಪನ, ಯುದ್ಧದಿಂದಾಗಿ ಅನೇಕ ಸಾವುಗಳು ಸಂಭವಿಸಲಿವೆ ಎಂದು ಹೇಳಿದ್ದರು. ಇದರ ನಡುವೆಯೇ ಧಾರ್ಮಿಕ ಮುಖಂಡನ ಸಾವು ಆಗಲಿದೆ ಎಂದು ಆಘಾತಕಾರಿ ಹೇಳಿಕೆ ನೀಡಿದ್ದಾರೆ.!

Advertisement

Tags :
Author Image

Advertisement