For the best experience, open
https://m.bcsuddi.com
on your mobile browser.
Advertisement

ಮೊದಲ ಕಂತು ಶಾಸಕರಿಗೆ ನಿಗಮ ಮಂಡಳಿ; ಕಾರ್ಯಕರ್ತರಿಗೆ.?

07:21 PM Nov 28, 2023 IST | Bcsuddi
ಮೊದಲ ಕಂತು ಶಾಸಕರಿಗೆ ನಿಗಮ ಮಂಡಳಿ  ಕಾರ್ಯಕರ್ತರಿಗೆ
Advertisement

ಬೆಂಗಳೂರು: ಮೊದಲ ಹಂತದಲ್ಲಿ ಶಾಸಕರಿಗೆ ಮಾತ್ರ ನಿಗಮಮಂಡಳಿಗಳಿಗೆ ಅಧ್ಯಕ್ಷ ಸ್ಥಾನ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿ, ಶಾಸಕರ ಬಳಿಕ, 2-3ನೇ ಹಂತದಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

Advertisement

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಿಎಂ ಮತ್ತು ಡಿಸಿಎಂ ಡಿಕೆಶಿ ಜೊತೆ ಕಾಂಗ್ರೆಸ್ ರಾಜ್ಯಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಇಂದು ನಡೆಸಿದ 2ನೇ ಸುತ್ತಿನ ಸಭೆಯಲ್ಲಿ ಈ ಪಟ್ಟಿಯನ್ನು
ಅಂತಿಮಗೊಳಿಸಲಾಗಿದೆ.!

Author Image

Advertisement