ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮುರುಘಾ ಶರಣರಿಗೆ ಜಾಮೀನು: ಷರತ್ತುಗಳು ಇವು.!

05:42 PM Nov 08, 2023 IST | Bcsuddi
Advertisement

ಬೆಂಗಳೂರು : ಪೋಕ್ಸೋ ಕಾಯ್ದೆಯಡಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಜಾಮೀನು ನೀಡಿ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ.

Advertisement

ಹೈಕೋರ್ಟ್ 7 ಷರತ್ತುಗಳನ್ನು ವಿಧಿಸಿ, ಜಾಮೀನು ನೀಡಿದೆ. ಆ 7 ಷರತ್ತುಗಳೆಂದರೆ..

1. 12 ಲಕ್ಷ ಬಾಂಡ್ ಮ್ಯೂರಿಟಿ ಕೊಡಬೇಕು.

2. ಪಾಸ್‌ಪೋರ್ಟ್ ಕೋರ್ಟ್‌ ವಶಕ್ಕೆ ನೀಡಬೇಕು.

3. ವಿಚಾರಣೆ ಮುಗಿಯುವವರೆಗೂ ಚಿತ್ರದುರ್ಗಕ್ಕೆ ಹೋಗುವಂತಿಲ್ಲ.

4. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು.

5. ಇಬ್ಬರ ಶೂರಿಟಿಯನ್ನು ನೀಡಬೇಕು.

6. ಇಂತಹ ಕೃತ್ಯ ಪುನರಾವರ್ತನೆಯಾಗಬಾರದು. 7. ವೀಡಿಯೊ ಕಾನ್ಸರೆನ್ಸ್ ಮೂಲಕ ಕೋರ್ಟ್ ವಿಚಾರಣೆಗೆ ಹಾಜರಾಗಬೇಕು.

Advertisement
Next Article