For the best experience, open
https://m.bcsuddi.com
on your mobile browser.
Advertisement

ಮುಂಬೈ ದಾಳಿಯಲ್ಲಿ ಹೋರಾಡಿದ್ದ ಐಪಿಎಸ್ ಅಧಿಕಾರಿ ಸದಾನಂದ್ ಈಗ ಎನ್ಐಎ ಮುಖ್ಯಸ್ಥರು

10:16 AM Apr 01, 2024 IST | Bcsuddi
ಮುಂಬೈ ದಾಳಿಯಲ್ಲಿ ಹೋರಾಡಿದ್ದ ಐಪಿಎಸ್ ಅಧಿಕಾರಿ ಸದಾನಂದ್ ಈಗ ಎನ್ಐಎ ಮುಖ್ಯಸ್ಥರು
Advertisement

ನವದೆಹಲಿ: 26/11 ಮುಂಬೈ ದಾಳಿಯ ಸಂದರ್ಭದಲ್ಲಿ ಹೋರಾಡಿದ ಐಪಿಎಸ್ ಅಧಿಕಾರಿ ಸದಾನಂದ ವಸಂತ್ ಡೇಟ್ ಅವರು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಸದಾನಂದ ವಸಂತ್ ಅವರು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. 2008ರ ಭಯೋತ್ಪಾದಕ ದಾಳಿಯ ಸಮಯದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿದ್ದಕ್ಕಾಗಿ ಸದಾನಂದ ವಸಂತ್ ಅವರಿಗೆ 2008ರಲ್ಲಿ ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ನೀಡಲಾಯಿತು.

Advertisement
Author Image

Advertisement