For the best experience, open
https://m.bcsuddi.com
on your mobile browser.
Advertisement

ಮಾಜಿ ಸಿಂ ಜಗದೀಶ್ ಶೆಟ್ಟ‌ರ್ ದೊಡ್ಡ ಘೋಷಣೆ

11:30 AM Dec 31, 2023 IST | Bcsuddi
ಮಾಜಿ ಸಿಂ ಜಗದೀಶ್ ಶೆಟ್ಟ‌ರ್ ದೊಡ್ಡ ಘೋಷಣೆ
Advertisement

ವಿಜಯಪುರ; ಬಣಜಿಗ ಸಮುದಾಯದಲ್ಲಿ ನಡೆದ 'ಬಣಜಿಗ ರತ್ನ' ಸಮುದಾಯ ಪ್ರಶಸ್ತಿ ಸಮಾರಂಭದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟ‌ರ್ ದೊಡ್ಡ ಘೋಷಣೆ ಮಾಡಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ತಪ್ಪಿದ ಬಗ್ಗೆ ಪರೋಕ್ಷವಾಗಿ ಮಾತನಾಡಿದ ಅವರು, ಬಣಜಿಗ ಸಮುದಾಯಕ್ಕೆ ಎಲ್ಲಾ ರೀತಿಯ ಪೆಟ್ಟು ಬಿದ್ದಿದೆ. ಆದರೆ ನಾನು ತಿರುಗಿ ಬಿದ್ದಿದ್ದೇನೆ.

Advertisement

ಮುಂದೆಯೂ ಇದು ನಡೆಯಬಹುದು ಎಂದು ಎಚ್ಚರಿಸಿದ್ದಾರೆ.

Author Image

Advertisement