For the best experience, open
https://m.bcsuddi.com
on your mobile browser.
Advertisement

ಮನೆಯಲ್ಲಿ ಮಾಟ ಮಂತ್ರ ತೊಂದರೆಗಳು ಹಾಗೆ ದಾಂಪತ್ಯ ಜೀವನದಲ್ಲಿ ಸಮಸ್ಯೆ ಎರಡಕ್ಕೆ ಸೇರಿಸ ಒಂದೇ ಪರಿಹಾರ ಇಲ್ಲಿದೆ

08:20 AM Jun 21, 2024 IST | Bcsuddi
ಮನೆಯಲ್ಲಿ ಮಾಟ ಮಂತ್ರ ತೊಂದರೆಗಳು ಹಾಗೆ ದಾಂಪತ್ಯ ಜೀವನದಲ್ಲಿ ಸಮಸ್ಯೆ ಎರಡಕ್ಕೆ ಸೇರಿಸ ಒಂದೇ ಪರಿಹಾರ ಇಲ್ಲಿದೆ
Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಸ್ನೇಹಿತರೆ, ಈ ಪರಿಹಾರವನ್ನ ಮಾಡುವುದರಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ಉಂಟಾಗುವ ಸಮಸ್ಯೆ ಆಗಿರಬಹುದು ಅಥವಾ ಮನೆಯಲ್ಲೇ ಏನಾದರೂ ಮಾಟ ಮಂತ್ರದ ತೊಂದರೆಗಳು ಇದ್ದರು ಕೂಡ ಅವುಗಳನ್ನು ದೂರ ಮಾಡಿಕೊಳ್ಳಬೇಕು ಎಂದರೆ ಈ ಪರಿಹಾರ ಕ್ರಮವನ್ನ ಅನುಸರಿಸುವುದು ತುಂಬಾ ಉತ್ತಮ

Advertisement

ನಿಮ್ಮ ದಾಂಪತ್ಯ ಜೀವನದಲ್ಲಿ ಏನಾದರೂ ತೊಂದರೆಗಳು ಬರುತ್ತಾ ಇದ್ದರೆ ಅಂತಹ ಎಲ್ಲಾ ರೀತಿಯ ಸಮಸ್ಯೆಗಳನ್ನ ದೂರ ಮಾಡಿಕೊಳ್ಳಬೇಕು ಅಂದುಕೊಂಡಿರುವವರು ಈ ಪರಿಹಾರ ಕ್ರಮವನ್ನ ಅನುಸರಿಸುವುದರಿಂದ ತುಂಬಾ ಅನುಕೂಲವನ್ನ ಕಾಣುತ್ತೀರಿ

ತ್ರಿಶೂಲ ಧಿಗ್ ಬಂಧನ ವಶೀಕರಣ ತಂತ್ರವಾಗಿದೆ. ಈ ತಂತ್ರವನ್ನ ಮಾಡಿ ನಿಮ್ಮ ದಾಂಪತ್ಯದಲ್ಲಿರುವಂತಹ ಸಮಸ್ಯೆ ಆಗಿರಬಹುದು, ನಿಮ್ಮ ಪ್ರೀತಿ ಪ್ರೇಮದಲ್ಲಿ ಸಮಸ್ಯೆ ಆಗಿರಬಹುದು, ಮಾಟ ಮಂತ್ರದಿಂದಲೂ ಏನಾದರೂ ತೊಂದರೆಗಳಿದ್ದರೆ ಅವುಗಳನ್ನು ನೀವು ದೂರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಒಂದು ಬಿಳಿಯ ಕಾಗದವನ್ನ ತೆಗೆದುಕೊಳ್ಳಬೇಕು ಆ ಬಿಳಿಯ ಕಾಗದ ಮೇಲೆ ಮೊದಲು ನೀವು ಯಾರನ್ನ ತುಂಬಾ ಇಷ್ಟ ಪಟ್ಟಿರ್ತೀರೋ ಅಥವಾ ನಿಮ್ಮ ದಾಂಪತ್ಯದಲ್ಲಿರುವ ಸಮಸ್ಯೆಯನ್ನು ದೂರ ಮಾಡಿಕೊಳ್ಳಬೇಕು ಅಂದುಕೊಂಡಿದ್ದೀರಾ ಅವರ ಹೆಸರನ್ನ ಮೊದಲು ಬರೆಯಬೇಕು. ನಂತರ ವಶಂ ಕುರು ಸ್ವಾಹ ಎನ್ನುವ ಮಂತ್ರವನ್ನು ಬರೆಯಬೇಕು.

ತ್ರಿಶೂಲದ ಆಕಾರದ ಚಿತ್ರವನ್ನು ನಾಲ್ಕು ಬದಿಯಲ್ಲಿ ಸಣ್ಣದಾಗಿ ಬರೆಯಬೇಕು. ರಿಂ ರಿಂ ಎಂದು ತ್ರಿಶೂಲದ ಮಧ್ಯ ಭಾಗದಲ್ಲಿ ಬರೆಯಬೇಕು. ಕಿಂ ಕಿಂ ಕಿಂ ಬರೆದ ನಂತರ ನೀವು ಯಾರನ್ನ ವಶ ಮಾಡಬೇಕು ಅಂದುಕೊಂಡಿರುತ್ತೀರಾ ಅಂತಹ ವ್ಯಕ್ತಿಯ ಹೆಸರನ್ನು ಬರೆಯಬೇಕು.

ಆ ಬಿಳಿಯ ಕಾಗದ ಮೇಲೆ ಒಂದು ದೀಪವನ್ನು ಹಚ್ಚಿ ಉರಿಯುವಂತೆ ಮಾಡಬೇಕು ಹಾಗೆ ಇನ್ನೊಂದು ತಟ್ಟೆಯಲ್ಲಿ ನೀವು ತೆಂಗಿನ ನಾರನ್ನ ಹಾಕಿ ನಂತರ ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ಅದರ ಮೂರು ಭಾಗದಲ್ಲಿ ಸ್ವಸ್ತಿಕ್ ಚಿನ್ನೆಯನ್ನು ಬರೆಯಬೇಕು. ಅಂತರ ನೀವು ಯಾರನ್ನ ಇಷ್ಟಪಟ್ಟಿರುತ್ತೀರೋ ಅಥವಾ ನಿಮ್ಮ ಮನೆಯಲ್ಲಿ ಇರುವಂತ ಎಲ್ಲಾ ಸಮಸ್ಯೆಗಳು ದೂರ ಆಗಬೇಕು ಅಂದುಕೊಂಡಿದ್ದೀರಾ ಮೊದಲು ಅವರ ಹೆಸರನ್ನ ಬರೆಯಬೇಕು.

ತೆಂಗಿನ ನಾರಿಗೆ ಬೆಂಕಿಯನ್ನು ಹಾಕಬೇಕು, ಅದನ್ನ ಸಂಪೂರ್ಣವಾಗಿ ಸುಟ್ಟುಹಾಕಿ ನಂತರ ಆ ಬಿಳಿಯ ಕಾಗದ ಮೇಲೆ ಬರೆದಿರುವ ಯಂತ್ರವನ್ನು ಕೂಡ ಸಂಪೂರ್ಣವಾಗಿ ಸುಡಬೇಕು, ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮನೆಯಲ್ಲಿರುವಂತಹ ದಾಂಪತ್ಯದ ಸಮಸ್ಯೆ ಆಗಿರಬಹುದು ಅಥವಾ ಏನಾದರೂ ತೊಂದರೆಗಳಿದ್ದರೂ ಕೂಡ ಅವುಗಳು ಸಂಪೂರ್ಣವಾಗಿ ನೀವು ದೂರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾದಂತಹ ತಂತ್ರ ಎಂದೇ ಹೇಳಬಹುದು.

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Author Image

Advertisement