For the best experience, open
https://m.bcsuddi.com
on your mobile browser.
Advertisement

ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತಜ್ಯೋತಿ ಯೋಜನೆ ಬಿಲ್ ಬಾಕಿ ಮನ್ನಾ .!: ಸಿಎಂ ಸಿದ್ದರಾಮಯ್ಯ ಘೋಷಣೆ!

07:15 AM Nov 07, 2023 IST | Bcsuddi
ಭಾಗ್ಯಜ್ಯೋತಿ  ಕುಟೀರ ಜ್ಯೋತಿ  ಅಮೃತಜ್ಯೋತಿ ಯೋಜನೆ ಬಿಲ್ ಬಾಕಿ ಮನ್ನಾ     ಸಿಎಂ ಸಿದ್ದರಾಮಯ್ಯ ಘೋಷಣೆ
Advertisement

ಬೆಂಗಳೂರು: ಭಾಗ್ಯಜ್ಯೋತಿ, ಕುಟೀರ ಜ್ಯೋತಿಗೆ ಈ ಹಿಂದೆ ಇದ್ದ 40 ಯೂನಿಟ್‌ಗಳ ಮಿತಿಯನ್ನು ಗೃಹಜ್ಯೋತಿ ಯೋಜನೆ ಬಳಿಕ ಈ ಯೋಜನೆಗಳಿಗೆ 58 ಯೂನಿಟ್‌ವರಗೆ ಉಚಿತವಾಗಿ ವಿದ್ಯುತ್ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಟ್ವಿಟ್ ಮಾಡಿ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತಜ್ಯೋತಿ ಯೋಜನೆಗಳಡಿ 7389 ಕೋಟಿ ಬಿಲ್ ಬಾಕಿ ಇರುವುದರಿಂದ ಈ ಕುಟುಂಬಗಳಿಗೆ ಉಚಿತ ವಿದ್ಯುತ್ ಪೂರೈಸಲು ತೊಂದರೆ ಆಗುತ್ತಿತ್ತು. ಇದೀಗ ಬಡಕುಟುಂಬಗಳ ಬಾಕಿ ಮೊತ್ತವನ್ನು ಮನ್ನಾ ಮಾಡಲಾಗಿದೆಂದು ಸಿಎಂ ತಿಳಿಸಿದ್ದಾರೆ.

Advertisement

Tags :
Author Image

Advertisement