For the best experience, open
https://m.bcsuddi.com
on your mobile browser.
Advertisement

ಭದ್ರಾ ಅಚ್ಚುಕಟ್ಟು ರೈತರ ಗಮನಕ್ಕೆ.! ನಾಲೆಗಳಿಗೆ ನೀರು ನಿಲ್ಲಿಸುವ ಸಮಯ ಮುಂದೂಡಿಕೆ

08:04 AM Nov 22, 2023 IST | Bcsuddi
ಭದ್ರಾ ಅಚ್ಚುಕಟ್ಟು ರೈತರ ಗಮನಕ್ಕೆ   ನಾಲೆಗಳಿಗೆ ನೀರು ನಿಲ್ಲಿಸುವ ಸಮಯ ಮುಂದೂಡಿಕೆ
Advertisement

ದಾವಣಗೆರೆ; ಪ್ರಸಕ್ತ ಸಾಲಿನ ಭದ್ರಾ ಯೋಜನೆಯ ಮುಂಗಾರು ಬೆಳೆಗಾಗಿ ಭದ್ರಾ ಎಡದಂಡೆ ಮತ್ತು ಬಲದಂಡೆ ನಾಲೆಗಳಲ್ಲಿ ಹರಿಸಲಾಗುತ್ತಿರುವ ನೀರು.

ನ. 17 ರಂದು ಸ್ಥಗಿತಗೊಳಿಸಬೇಕಾಗಿದ್ದು, ನೀರು ನಿಲ್ಲಿಸುವ ಸಮಯವನ್ನು ನ.22 ರ ರಾತ್ರಿಯವರೆಗೆ ಮುಂದೂಡಲಾಗಿದೆ ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಅಧೀಕ್ಷಕ ಇಂಜಿನಿಯರ್ ಎನ್.ಸುಜಾತ ತಿಳಿಸಿದ್ದಾರೆ.

Advertisement

Author Image

Advertisement