For the best experience, open
https://m.bcsuddi.com
on your mobile browser.
Advertisement

ಬೇವಿನ ಎಲೆಯಿಂದ ಈ ತಂತ್ರ ಮಾಡಿ ನೀವು ಇಷ್ಟ ಪಟ್ಟವರು ಸಂಪೂರ್ಣ ವಶ ಆಗುತ್ತಾರೆ!

09:00 AM Feb 08, 2024 IST | Bcsuddi
ಬೇವಿನ ಎಲೆಯಿಂದ ಈ ತಂತ್ರ ಮಾಡಿ ನೀವು ಇಷ್ಟ ಪಟ್ಟವರು ಸಂಪೂರ್ಣ ವಶ ಆಗುತ್ತಾರೆ
Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ಶಕ್ತಿಶಾಲಿಯಾದ ತಂತ್ರವನ್ನು ನೀವು ಮಾಡಿದ್ದೆ ಆದರೂ ನೀವು ಇಷ್ಟ ಪಟ್ಟ ವ್ಯಕ್ತಿ ಯಾರೇ ಆಗಿದ್ದರು ಕೂಡ ಅವರನ್ನ ಸಂಪೂರ್ಣವಾಗಿ ವಶ ಮಾಡಿಕೊಳ್ಳಬಹುದಾಗಿದೆ. ಇದು ತುಂಬಾ ಶಕ್ತಿಶಾಲಿಯಾದ ತಂತ್ರ ನೀವು ಇಷ್ಟ ಪಟ್ಟವರು ಯಾರೇ ಆಗಿದ್ದರೂ ಕೂಡ ಅವರನ್ನು ಈ ತಂತ್ರದ ಮೂಲಕ ವಶ ಮಾಡಿಕೊಳ್ಳುವುದು. ಇದು ತುಂಬಾ ಪ್ರಭಾವಶಾಲಿಯಾದ ತಂತ್ರವಾಗಿದೆ. ಬೇವಿನ ಎಲೆ ಮತ್ತು ಲಿಂಬೆ ಹಣ್ಣಿನಿಂದ ಮಾಡಬಹುದಾದ ತಂತ್ರವಾಗಿದೆ. ನೀವು ಇಷ್ಟ ಪಟ್ಟ ಯಾವುದೇ ವ್ಯಕ್ತಿಯನ್ನಾದರೂ ಕೂಡ ಈ ತಂತ್ರದ ಮೂಲಕ ವಶ ಮಾಡಿಕೊಳ್ಳುವುದು

Advertisement

ಒಂದು ಬಿಳಿಯ ಕಾಗದವನ್ನ ತೆಗೆದುಕೊಂಡು ಅದರ ಮೇಲ್ಭಾಗದಲ್ಲಿ ಸ್ವಸ್ತಿಕ್ ಚಿಹ್ನೆಯನ್ನ ಬರೆಯಬೇಕು ನಂತರ ನಿಮ್ಮ ಹೆಸರು ಮತ್ತು ನೀವು ಯಾರನ್ನಾ ವಶ ಮಾಡಬೇಕು ಅಂದುಕೊಂಡಿದ್ದೀರಾ ವ್ಯಕ್ತಿಯ ಹೆಸರನ್ನ ಬರೆದು ಒಂದು ಶಕ್ತಿ ಶಾಲಿಯಾದ ಮಂತ್ರ ಇದೆ ಆ ಮಂತ್ರವನ್ನು ಪಕ್ಕದಲ್ಲಿ ಬರೆಯಬೇಕು ಓಂ ಚಾಮುಂಡಾಯ ನಮಃ ಎಂಬ ಮಂತ್ರವನ್ನು ಬರೆಯಬೇಕು. ಲಿಂಬೆ ಹಣ್ಣಿನ ಮೇಲೆ ನಿಮ್ಮ ಹೆಸರು ಮತ್ತು ನೀವು ಇಷ್ಟಪಟ್ಟ ವ್ಯಕ್ತಿಯ ಹೆಸರನ್ನು ಬರೆಯಬೇಕು. ನಂತರ ಬೇವಿನ ಎಲೆಯ ಒಂದು ದೊಡ್ಡ ಕಡ್ಡಿಯನ್ನ ತೆಗೆದುಕೊಂಡು ಎಡಬಾಗದಲ್ಲಿ ನಿಮ್ಮ ಹೆಸರು ಮತ್ತು ಬಲಭಾಗದಲ್ಲಿ ನೀವು ಯಾರನ್ನು ವಶ ಮಾಡಬೇಕು ಅಂದುಕೊಂಡಿದ್ದೀರಾ ಅವರ ಹೆಸರನ್ನು ಬರೆಯಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನಂತರ ಲಿಂಬೆಹಣ್ಣಿನ ಮೇಲ್ಭಾಗದಲ್ಲಿ ಆ ಬೇವಿನ ಕಡ್ಡಿಯನ್ನು ಚುಚ್ಚಬೇಕು. ನಂತರ ನಿಂಬೆಹಣ್ಣು ಮತ್ತು ಬೇವಿನ ಎಲೆಯ ಮೇಲೆ ಮತ್ತು ಬಿಳಿಯ ಕಾಗದ ಪಕ್ಕದಲ್ಲಿ ನೀವು ಕುಳಿತುಕೊಂಡು ಓಂ ಚಾಮುಂಡಾಯ ನಮಃ ಎಂಬ ಮಂತ್ರವನ್ನು 108 ಬಾರಿ ಪಠಣೆ ಮಾಡಬೇಕು. ನಂತರ ಆ ಬೇವಿನ ಎಲೆಯನ್ನು ನೀವು ಎಲ್ಲಿಂದ ತಂದಿರುತ್ತೀರೋ ಅಲ್ಲೇ ಹೋಗಿ ಆ ಬೇವಿನ ಗಿಡದ ಎಲೆಯನ್ನು ಹಾಕಿ ಬರಬೇಕು ಈ ರೀತಿಯಾಗಿ ನೀವು ಮಾಡುವುದರಿಂದ ನೀವು ಇಷ್ಟ ಪಟ್ಟ ವ್ಯಕ್ತಿ ವಶ ಆಗಲು ಸಾಧ್ಯ. ಈ ತಂತ್ರ ತುಂಬಾ ಶಕ್ತಿಶಾಲಿಯಾಗಿದೆ ಆದ್ದರಿಂದ ಈ ತಂತ್ರವನ್ನು ನೀವು ಮಾಡಿದ್ದೆ ಆದರೆ ಖಂಡಿತ ಬದಲಾಗಬಹುದು ನೀನು ಇಷ್ಟಪಟ್ಟ ವ್ಯಕ್ತಿ ಸಂಪೂರ್ಣ ವಶ ಆಗುತ್ತಾರೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Author Image

Advertisement