ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬೆಳ್ತಂಗಡಿಯಲ್ಲಿರುವ ಪಟಾಕಿ ದುರಂತ ಮೂವರು ಸಾವು.!

07:29 AM Jan 29, 2024 IST | Bcsuddi
Advertisement

 

Advertisement

ಬೆಳ್ತಂಗಡಿ:’ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿರುವ ಪಟಾಕಿ ಕಂಪನಿಯೊಂದರಲ್ಲಿ ‘ಭಾನುವಾರ’ ಸಂಜೆ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಮೃತಪಟ್ಟವರನ್ನು ವರ್ಗೀಸ್ (62), ಸ್ವಾಮಿ (60) ಮತ್ತು ಚೇತನ್ (24) ಎಂದು ಗುರುತಿಸಲಾಗಿದೆ.

Tags :
ಬೆಳ್ತಂಗಡಿಯಲ್ಲಿರುವ ಪಟಾಕಿ ದುರಂತ ಮೂವರು ಸಾವು.!
Advertisement
Next Article